ಅಕ್ರಮ ಗೋ ಸಾಗಾಟ ಬಂಧನಸುಂಟಿಕೊಪ್ಪ, ಆ.31: ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಟ್ಟದಪುರ ಚಿಕ್ಕನೇರಳೆ ಗ್ರಾಮ (ಸಂತೆಮಾಳ)ದ ನಿವಾಸಿ ನೂರ್‍ಆಹ್ಮದ್ ಅವರ ಪುತ್ರ ಸಮೀರ್ (28) (ಕೆಎ
ಲಕ್ಷ್ಮಣ ತೀರ್ಥ ಪ್ರವಾಹ: ದೋಣಿಕಡವು ಸೇತುವೆ ಬರೆ ಕುಸಿತಗೋಣಿಕೊಪ್ಪಲು,ಆ.31: ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಲಕ್ಷ್ಮಣ ತೀರ್ಥ ನದಿಯಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಬಾಳೆಲೆ ಮತ್ತು ಕೊಟ್ಟಗೇರಿಗೆ ಕೇವಲ 3 ಕಿ.ಮೀ. ಅಂತರದಲ್ಲಿ ಸಂಪರ್ಕ ಕಲ್ಪಿಸುವ
ಮಂಗನ ಆಟಕ್ಕೆ ಕಂಗಾಲಾದ ರೈತಕೂಡಿಗೆ, ಆ. 30: ರೈತರು ಬೆಳೆದ ಬೆಳೆ ಮಳೆಯಿಂದ, ಆನೆ ದಾಳಿಗಳಿಂದ ನಷ್ಟವುಂಟಾಗುತ್ತಿರುವದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಮಂಗಣ್ಣಗಳ ಗುಂಪಿನ ಆಟಕ್ಕೆ ಬೆಳೆ ನಷ್ಟವುಂಟಾಗಿ
ದೇವಾಲಯ ಅಪವಿತ್ರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಮಡಿಕೇರಿ, ಆ. 30: ನಾಪೋಕ್ಲು ಬಳಿ ಕಕ್ಕಬೆಯ ನೆಟ್ಟುಮಾಡು ಶ್ರೀ ಭಗವತಿ ದೇಗುಲ ಆವರಣದಲ್ಲಿ ಜಾನುವಾರು ಕಾಲುಗಳನ್ನು ನೇತು ಹಾಕಿ ಅಪವಿತ್ರಗೊಳಿಸಿರುವ ಘಟನೆ ಖಂಡಿಸಿ ಇಂದು ಜಿಲ್ಲೆಯ
ಸೂಕ್ಷ ್ಮ ಪರಿಸರ ತಾಣಕ್ಕೆ ಬಾಳೆಲೆಯಲ್ಲಿ ವಿರೋಧಗೋಣಿಕೊಪ್ಪಲು, ಆ.30: ಬಾಳೆಲೆ, ನೊಕ್ಯ, ನಿಟ್ಟೂರು, ಕಾನೂರು, ಕೆ.ಬಾಡಗ, ದೇವನೂರು, ನಾಲ್ಕೇರಿ, ಕೋತೂರು, ಕುಟ್ಟ ಒಳಗೊಂಡಂತೆ ಸೂಕ್ಷ್ಮ ಪರಿಸರ ತಾಣಕ್ಕೆ ಒಳಪಡುವ ಈ ವಿಭಾಗದ ಗ್ರಾಮಸ್ಥರು ಇಂದು