ತಾ. 12 ರಿಂದ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಮಡಿಕೇರಿ, ಜೂ. 6: ಮಗುವಿನಲ್ಲಿ ಕಂಡುಬರುವ ಅತಿಸಾರ ಭೇದಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾ. 12 ರಿಂದ 24ರವರೆಗೆ ಆರೋಗ್ಯ ಇಲಾಖೆಯಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗವದು
ಬ್ಯಾಡಗೊಟ್ಟದಲ್ಲಿ ಅಧಿಕಾರಿಗಳ ದಂಡು ವಾಸ್ತವ್ಯಕುಶಾಲನಗರ, ಜೂ. 5: ಬ್ಯಾಡಗೊಟ್ಟ ನಿರಾಶ್ರಿತರ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಮಣಿವಣ್ಣನ್ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ವಾಸ್ತವ್ಯ ಹೂಡಿದ್ದು, ಅಲ್ಲಿನ ನಿರಾಶ್ರಿತರ ಸಮಸ್ಯೆಗಳನ್ನು
ಸ್ವಚ್ಛ ಕಾವೇರಿ ಸ್ವಚ್ಛ ಪರಿಸರಕ್ಕಾಗಿ ನಡಿಗೆಮಡಿಕೇರಿ, ಜೂ. 5: ಸ್ವಚ್ಛ ಕಾವೇರಿ- ಸ್ವಚ್ಛ ಪರಿಸರಕ್ಕಾಗಿ ನಡಿಗೆ ಎಂಬ ಘೋಷಣೆಯಡಿ ವಿಶ್ವ ಪರಿಸರ ದಿನ ಅಂಗವಾಗಿ ಇಂದು ಕಾಲ್ನಡಿಗೆ ಜಾಥಾ ವೇಳೆ ನದಿ ತೀರಗಳು
ಮೊಳಗಿದ ಜಯಘೋಷವೊಂದೇ.., ಸಿರಿಗನ್ನಡಂ ಗೆಲ್ಗೆಸೋಮವಾರಪೇಟೆ,ಜೂ.5: ಕನ್ನಡ ಭಾಷೆ, ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಮಹನೀಯರ ನಾಡಾದ ಸೋಮವಾರಪೇಟೆಯಲ್ಲಿ ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಐದನೇ ಕನ್ನಡ
ಸುಂಟಿಕೊಪ್ಪದಲ್ಲಿ ಸ್ವಾಗತಸುಂಟಿಕೊಪ್ಪ, ಜೂ. 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಕಾಲ್ನಡಿಗೆ ಜಾಥಾಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ