ಕಾಡು ಪಾಲಾಗುತ್ತಿರುವ ವಿದ್ಯಾಲಯ ಕಟ್ಟಡವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿ ಇಲಾಖೆಗಳ ನಿಲ್ರ್ಯಕ್ಷದಿಂದಾಗಿ ಬಾಕಿ ಹಣ ಸರಕಾರಕ್ಕೆ ವಾಪಸು ಆಗಿದೆ. ಆದರೆ ಕಟ್ಟಿದ ಕಟ್ಟಡ ಇನ್ನೇನು ಉದ್ಘಾಟನೆಗೆ ಮಾತ್ರ ಬಾಕಿ ಇತ್ತು. ಆದರೆ 10
ದಟ್ಟ ಅರಣ್ಯದಂತಿರುವ ಚಿಕ್ಲಿಹೊಳೆ ಜಲಾಶಯದ ನಾಲೆ...!ಗುಡ್ಡೆಹೊಸೂರು, ಜೂ. 10: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲೆಗಳನ್ನು ಕಾಡು ಕಡಿಯದೆ ಹೂಳೆತ್ತದೆ ಪ್ರತಿವರ್ಷ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಕಾಮಗಾರಿ ಆರಂಭಿಸಬೇಕು
ಚೆಯ್ಯಂಡಾಣೆ ವಿ.ಎಸ್.ಎಸ್.ಎನ್.ನಲ್ಲಿ ದುರುಪಯೋಗ ಶಂಕೆ ಕಾರ್ಯದರ್ಶಿ ಸಹಿತ ಸಿಬ್ಬಂದಿಗೆ ನೋಟೀಸ್*ನಾಪೋಕ್ಲು, ಜೂ. 10: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗೊಬ್ಬರ ದಾಸ್ತಾನು ನಿರ್ವಹಣೆಯಲ್ಲಿ ವ್ಯತ್ಯಾಸದೊಂದಿಗೆ ಅಂದಾಜು ರೂ. 18 ಲಕ್ಷ ದುರುಪಯೋಗದ ಶಂಕೆ ವ್ಯಕ್ತಗೊಂಡಿದೆ. ಮೂಲಗಳ
ಸೂಕ್ಷ್ಮ ಪರಿಸರ ತಾಣ: ಪಾರಂಪರಿಕ ಸಂರಕ್ಷಿತ ಪ್ರದೇಶರಾಜ್ಯ ಸರಕಾರವು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯ ಪ್ರದೇಶದಲ್ಲಿರುವಂತಹ ನೀರಿನ ಕೊಳಗಳು, ಬಂಡೆಕಲ್ಲುಗಳು, ಜಲಪಾತಗಳು, ಅಂತರ್ಜಲಗಳು, ಗುಹೆಗಳು ಮುಂತಾದವುಗಳನ್ನು ಗುರುತಿಸಿ ಅವುಗಳನ್ನು ಪ್ರಾಕೃತಿಕ ಪಾರಂಪರಿಕ ತಾಣಗಳಾಗಿ ಸಂರಕ್ಷಿಸಿ
ಕೊಡಗಿನ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆವೀರಾಜಪೇಟೆ: ಪರಿಸರ ನಮ್ಮ ಜೀವಿತಕ್ಕೆ ಶುದ್ಧ ಗಾಳಿ, ನೀರು ಎಲ್ಲವನ್ನು ನೀಡುತ್ತಿರುವಾಗ ಪರಿಸರವನ್ನು ಸಂರಕ್ಷಿಸುವದು ಅಗತ್ಯ ಎಂದು ವೀರಾಜಪೇಟೆ ಸಮುಚ್ಛಯ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.