4 ವರ್ಷಗಳಲ್ಲಿ 27 ರೈತರ ಆತ್ಮಹತ್ಯೆಮಡಿಕೇರಿ, ಜೂ. 13: ಕೊಡಗು ಜಿಲ್ಲೆಯಲ್ಲಿ 2014 ರಿಂದ 2017ರ ಅವಧಿವರೆಗೆ ಒಟ್ಟು 27 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು
ಕೊಡಗಿನಲ್ಲಿ 635 ಪೊಲೀಸ್ ವಸತಿ ಗೃಹಗಳುಮಡಿಕೇರಿ, ಜೂ. 13: ವಿಧಾನ ಸಭೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪೊಲೀಸ್ ಇಲಾಖೆಯಲ್ಲಿ ಕೊಡಗಿಗೆ ಸಂಬಂಧಿಸಿದಂತೆ ಗೃಹ ಸಚಿವ
ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಸಿ ಮತ್ತು ಡಿ ವರ್ಗೀಕೃತ ಜಮೀನು ವಾಪಾಸ್ಸುಗೋಣಿಕೊಪ್ಪಲು, ಜೂ.13: ರಾಜ್ಯದ ವಿವಿಧ ಜಿಲ್ಲೆಗಳೂ ಒಳಗೊಂಡಂತೆ ಕೊಡಗು ಜಿಲ್ಲೆಯಲ್ಲಿಯೂ ಕೃಷಿಗೆ ಯೋಗ್ಯವಲ್ಲದ ಖರಾಬು (ಸಿ ಮತ್ತು ಡಿ) ಜಮೀನನ್ನು 1990ಕ್ಕೂ ಮುನ್ನ ಕಂದಾಯ ಇಲಾಖೆಯಿಂದ ಅರಣ್ಯೀಕರಣಕ್ಕಾಗಿ
ಹೊಸ ಪರಿಕಲ್ಪನೆ : ಕಂಪೆನಿಯಾಗಿ ರೈತ ಉತ್ಪಾದಕರ ಸಂಸ್ಥೆ ಕಾರ್ಯಾರಂಭಮಡಿಕೇರಿ, ಜೂ. 13: ವಿವಿಧ ಬಗೆಯ ತೋಟಗಾರಿಕಾ ಉತ್ಪನ್ನಗಳ ಬೇಡಿಕೆ ಹಾಗೂ ಉತ್ಪಾದನೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಯ ಪ್ರಯತ್ನವೊಂದನ್ನು ನಡೆಸಲಾಗಿದೆ. ವಿವಿಧ
ಕೇಬಲ್ ಕಾಮಗಾರಿಯಿಂದ ಹದಗೆಡುತ್ತಿದೆ ಹೆದ್ದಾರಿ...!ಕುಶಾಲನಗರ, ಜೂ. 13: ಜಿಲ್ಲೆಯಲ್ಲಿ ಮುಂಗಾರು ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗುತ್ತಿದ್ದರೆ ಮಡಿಕೇರಿ-ಕುಶಾಲನಗರ ನಡುವೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ದೂರಸಂಪರ್ಕ ಇಲಾಖೆ ಭೂಗತ ಕೇಬಲ್ ಅಳವಡಿಸಲು ಪ್ರಾರಂಭಿಸಿದ