ಕೃಷಿ ಯಂತ್ರೋಪಕರಣ ಜಿಎಸ್ಟಿ ಹೊರಗಿಡಲು ಆಗ್ರಹ ಸೋಮವಾರಪೇಟೆ, ಅ. 8: ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಪರಿಕರಗಳ ಬಿಡಿ ಭಾಗಗಳಿಗೂ ಜಿಎಸ್‍ಟಿ ವಿಧಿಸುತ್ತಿರುವದು ಖಂಡನೀಯವಾಗಿದ್ದು, ತಕ್ಷಣ ಇವುಗಳನ್ನು ಜಿಎಸ್‍ಟಿಯಿಂದ
‘ಮನೆಯಿಂದಲೇ ಸ್ವಚ್ಛತೆಯ ಅರಿವು ಜಾಗೃತಿ ಅಗತ್ಯ’ಕುಶಾಲನಗರ, ಅ. 8: ಸ್ವಚ್ಛತೆಯ ಅರಿವು ಮತ್ತು ಜಾಗೃತಿ ಮನೆಯಿಂದ ಪ್ರಾರಂಭಗೊಳ್ಳಬೇಕಿದೆ ಎಂದು ಹಿರಿಯ ಅರ್ಚಕ ಕೃಷ್ಣಮೂರ್ತಿ ಭಟ್ ತಿಳಿಸಿದ್ದಾರೆ. ಶೀಗಿ ಹುಣ್ಣಿಮೆ ಅಂಗವಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ
ಕನ್ನಡವನ್ನು ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆಒಡೆಯನಪುರ, ಅ. 8: ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಗುರುತರÀ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ವನ್ಯಜೀವಿ ಸಪ್ತಾಹ ಆಚರಣೆಕುಶಾಲನಗರ, ಅ. 8 : ವನ್ಯಜೀವಿ ಸಪ್ತಾಹ ಅಂಗವಾಗಿ ಶಾಲಾ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೀವವೈವಿಧ್ಯಗಳ ಚಿತ್ತಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಡಗು ವೃತ್ತದ ಅರಣ್ಯ ಇಲಾಖೆ
ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಕೂಡಿಗೆ, ಅ. 8: ತೊರೆನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃಷಿ ಸಾಹಿತ್ಯ ಸಮ್ಮೇಳನವನ್ನು ತೊರೆನೂರಿನಲ್ಲಿ ನಡೆಸಲು ತೀರ್ಮಾನ ಕೈಗೊಂಡಿರುವ ದರಿಂದ ಇದರ ಪೂರ್ವಭಾವಿ