ಯುವಶಕ್ತಿಯ ಜಾಗೃತಿಯಿಂದ ದೇಶ ಜಗದ್ಗುರುವಾಗಲಿದೆಮಡಿಕೇರಿ, ಜ. 13: ಯುವಜನತೆ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಜಾಗೃತವಾದಾಗ ಭಾರತ ದೇಶ ಜಗದ್ಗುರುವಾಗಲಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ
ಕೃತಜ್ಞತಾ ಭಾವದಿಂದ ಮಾನಸಿಕ ನೆಮ್ಮದಿ ಸಾಧ್ಯ : ಚಿದ್ವಿಲಾಸ್ನಾಪೆÇೀಕ್ಲು, ಜ. 13: ವಿದ್ಯಾರ್ಥಿಗಳು ಪೆÇೀಷಕರು, ಶಿಕ್ಷಕರು ಮತ್ತು ಸಮಾಜದ ಮೇಲೆ ಕೃತಜ್ಞತಾ ಭಾವವನ್ನು ಹೊಂದಿರಬೇಕು. ಆಗ ಮಾತ್ರ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಶಕ್ತಿ
ಸರಕಾರಿ ಗೌರವದೊಂದಿಗೆ ಯೋಧ ಮೋಹನ್ ಅಂತ್ಯಕ್ರಿಯೆಮಡಿಕೇರಿ, ಜ. 13: ಅನಾರೋಗ್ಯದಿಂದ ಸಾವಿಗೀಡಾದ ಪಶ್ಚಿಮ ಬಂಗಳಾದಲ್ಲಿ ಗಡಿಭದ್ರತಾ ಪಡೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹುದೇರಿ ಮೋಹನ್ ಅವರ ಅಂತ್ಯಕ್ರಿಯೆ ಹುಟ್ಟೂರು ಮದೆನಾಡುವಿನಲ್ಲಿಂದು ಸಕಲ
ತಾ.28 ರಂದು ಫೀ.ಮಾ. ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಮಡಿಕೇರಿ, ಜ.12: ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ತಾ. 28 ರಂದು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟನಾಪೆÉÇೀಕ್ಲು, ಜ. 12: ಭಾರತೀಯ ಸೇನೆಗೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಆದರೆ ಸರಕಾರ ಅದನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲೆಯ ಯೋಧರು ವಶಪಡಿಸಿಕೊಂಡಿರುವ ಪೈಸಾರಿ ಜಾಗವನ್ನು ವಶಪಡಿಸಿಕೊಳ್ಳುತ್ತಿರುವದು ವೀರ