ಅಬಕಾರಿ ಗಾರ್ಡ್ ಹುದ್ದೆಗೆ ದೈಹಿಕ ಪರೀಕ್ಷೆಮಡಿಕೇರಿ, ಡಿ. 4: ಅಬಕಾರಿ ರಕ್ಷಕ ಹುದ್ದೆಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ತಾ. 7 ರಂದು ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ದೈಹಿಕ
ಆರೋಗ್ಯದತ್ತ ಗಮನಹರಿಸಲು ಸಲಹೆಮಡಿಕೇರಿ, ಡಿ. 4: ಯುವಕರು ಮಾದಕ ವಸ್ತುಗಳಿಗೆ ದಾಸರಾಗದೆ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗ ಬೇಕು. ಹಾಗೆಯೇ ಯುವಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ
ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಕೂಡಿಗೆ, ಡಿ. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ನಡೆದವು. ಶಿಕ್ಷಕರಿಗೆ
ನಾಲ್ಕುನಾಡು ಅರಮನೆಗೆ ಬರುವವರಿಗೆ ಸೌಲಭ್ಯ ಕೊರತೆನಾಪೆÇೀಕ್ಲು. ಡಿ. 4: ಸುಂದರ ಪರಿಸರದ ಪ್ರವಾಸಿ ತಾಣ ನಾಲ್ಕುನಾಡು ಅರಮನೆ, ಇತ್ತೀಚಿನ ವರ್ಷಗಳಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಿರುವ ಪ್ರವಾಸಿಗರ
ನಾಡಿನೆಲ್ಲೆಡೆ ಸಾಂಪ್ರದಾಯಿಕ ಹುತ್ತರಿ ಕೋಲಾಟಮಡಿಕೇರಿ, ಡಿ. 4: ಹುತ್ತರಿ ಮರುದಿನವಾದ ಇಂದು ಕೊಡಗಿನ ಎಲ್ಲೆಡೆ ಸಾಂಪ್ರದಾಯಿಕ ಹುತ್ತರಿ ಕೋಲಾಟ ನೆರವೇರಿತು. ಸೂರ್ಲಬ್ಬಿ, ಗರ್ವಾಲೆ, ಮಾದಾಪುರ, ಹೊರಮಾಲೆ, ಮುತ್ತ್‍ನಾಡು, ಹಾಲೇರಿ, ಭಾಗಮಂಡಲ ಮುಂತಾದೆಡೆಗಳಲ್ಲಿ