ನಾಳೆ ಸೌಹಾರ್ದ ಸಮಾವೇಶಮಡಿಕೇರಿ, ಡಿ.15 : ದೇಶದಲ್ಲಿ ಪ್ರಚೋದನಾಕಾರಿ ಭಾಷಣಗಳಿಂದಾಗಿ ಕೋಮು ದ್ವೇಷ ಭುಗಿಲೇಳುತ್ತಿದ್ದು, ಯುವ ಸಮೂಹ ಹಾದಿ ತಪ್ಪುವದನ್ನು ತಪ್ಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟಿರುವ ಸ್ಟುಡೆಂಟ್ಸ್
ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆಸೋಮವಾರಪೇಟೆ,ಡಿ.15: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಬಸವೇಶ್ವರ ರಸ್ತೆಯ ಸಾಕಮ್ಮ ಬಂಗಲೆಯ ಮುಂಭಾಗದಲ್ಲಿ ಆಯೋಜಿಸ ಲಾಗಿರುವ 31ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪತ್ರಕರ್ತರ
ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರ ಆಗ್ರಹಮಡಿಕೇರಿ, ಡಿ. 15: ಆರಂಭಗೊಂಡು ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮತ್ತೆ ಪುನರಾರಂಭಿಸುವಂತೆ ಆಗ್ರಹಿಸಿ ಚೆಂಬು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಕಾಂತುಬೈಲು ದಬ್ಬಡ್ಕ ಶ್ರೀರಾಮ ಯುವಕ ಸಂಘದ
ಪೊನ್ನಂಪೇಟೆ ತಾಲೂಕು ಹೋರಾಟಶ್ರೀಮಂಗಲ, ಡಿ. 15: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 45ನೇ ದಿನದ ಪ್ರತಿಭಟನೆ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಯ ನೂರಾರು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಬೆಳ್ಳೂರು, ಹರಿಹರ
ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಭಾಗಮಂಡಲ, ಡಿ. 15: ಪಶ್ಚಿಮಘಟ್ಟ ಉಳಿಸಿ ಪಾದ ಯಾತ್ರೆಯ ಮೂವತ್ತನೇ ವರ್ಷಾಚರಣೆಯ ಜನಜಾಗೃತಿ ಅಭಿಯಾನದ ಅಂಗವಾಗಿ ತಲಕಾವೇರಿಯಿಂದ ಭಾಗಮಂಡಲದ ವರೆಗೆ ಶುಕ್ರವಾರ ಪಾದಯಾತ್ರೆ ನಡೆಯಿತು. ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಗಿಡನೆಟ್ಟು