ತಾ. 19 ರಂದು ಉರೂಸ್ಮಡಿಕೇರಿ, ಡಿ. 17: ಕೊಡಗನ್ನು ಒಳಗೊಂಡಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಮೊಹಲ್ಲಾಗಳಿಗೆ ಖಾಝಿಗಳಾಗಿದ್ದ ಹಾಗೂ ಪ್ರಖ್ಯಾತ ಧರ್ಮ ವಿದ್ವಾಂಸರಾದ ತಾಜುಲ್ ಉಲಮಾ ಸಯ್ಯಿದ್ ಅಬ್ದುg್ರÉಹಮಾನ್ ಅಲ್ ಬುಖಾರಿ
ನೂತನ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳ ಬಳಕೆ ಅಗತ್ಯಮಡಿಕೇರಿ, ಡಿ. 17: ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಸಾಗಿರುವ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡು ಕಕ್ಷಿದಾರರಿಗೆ ಸೂಕ್ತ ಉಪಯೋಗ ನೀಡುವಂತೆ
ಭೋವಿ ಜನಾಂಗಕ್ಕೆ ಸೌಲಭ್ಯ: ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಒತ್ತಾಯಸೋಮವಾರಪೇಟೆ, ಡಿ. 17: ಜಿಲ್ಲೆಯಲ್ಲಿರುವ ಭೋವಿ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರ ನೀಡುವದರೊಂದಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಅರ್ಹರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು.
ಕೊಡವ ಮಂದ್ ನಮ್ಮೆ ಸಂಘಟನಾ ಅಭಿಯಾನ ಕಾರ್ಯಕ್ರಮಶ್ರೀಮಂಗಲ, ಡಿ. 17: ತಾ. 24, 25 ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯುವ ಯುಕೊ ಆಶ್ರಯದ ಕೊಡವ ಮಂದ್ ನಮ್ಮೆ ಕಾರ್ಯಕ್ರಮದ ಯಶಸ್ವಿಗೆ ಗೋಣಿಕೊಪ್ಪ
ಜ. 4 ರಂದು ಕೊಡಗಿನಲ್ಲಿ ‘ಅಭಯ ಗೋ ಯಾತ್ರೆ’ಮಡಿಕೇರಿ, ಡಿ. 17: ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷÀಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವದಕ್ಕಾಗಿ ಹಕ್ಕೊತ್ತಾಯ