ರೈತ ಜನಪರ ಹೋರಾಟಕ್ಕೆ ಕಿಸಾನ್ ಸಂಘ ತೀರ್ಮಾನಶ್ರೀಮಂಗಲ, ಫೆ. 17: ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಸಂಘಟನೆಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ರೈತಪರ ಹಾಗೂ ಜನಪರ
ಪ್ರೊ. ಭೈರಪ್ಪ ಅವರಿಗೆ ಸನ್ಮಾನಕುಶಾಲನಗರ, ಫೆ. 17: ಸರ್. ಸಿ.ವಿ. ರಾಮನ್ ಜನ್ಮ ಶತಮಾನೋತ್ಸವ ಪ್ರಶಸ್ತಿಗೆ ಭಾಜನರಾದ ಮಂಗಳೂರು ವಿವಿ ಉಪ ಕುಲಪತಿ ಪ್ರೊ. ಕೆ. ಭೈರಪ್ಪ ಅವರನ್ನು ಚಿಕ್ಕಅಳುವಾರದ ಸ್ನಾತಕೋತ್ತರ
ಆರ್ಎಂಸಿ ಅಧಿಕಾರದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಸೋಮವಾರಪೇಟೆ, ಫೆ. 17: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಲಭಿಸಿರುವದು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಬಲವರ್ಧನೆಗೆ ಸಹಾಯಕವಾಗಲಿದೆ ಎಂದು ಕೊಡ್ಲಿಪೇಟೆ ಹೋಬಳಿ
ದೇಶದ ಅಭಿವೃದ್ಧಿಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮುಖ್ಯಡಾ. ಪುಷ್ಪಾ ಕುಟ್ಟಣ್ಣ ಮೂರ್ನಾಡು, ಫೆ. 17: ದೇಶದ ಅಭಿವೃದ್ಧಿಯಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ. ಪುಷ್ಪ ಕುಟ್ಟಣ್ಣ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯ
ಕರಾಟೆ ಯೋಗದಲ್ಲಿ ಸಾಧನೆಕೂಡಿಗೆ, ಫೆ. 17: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಶನಿವಾರಸಂತೆಯಲ್ಲಿ ನಡೆದಿದ್ದ ರಾಜ್ಯಮಟ್ಟದ 7ನೇ ಇಂಟರ್ ಡೋಜೋ ಕರಾಟೆ