ಸಿಬಿಐ ಅನುಮಾನ ನಿವಾರಿಸಬೇಕಿರುವ ಸಿಐಡಿಮಡಿಕೇರಿ, ಅ. 20: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ, ದಿಢೀರ್ ಮಡಿಕೇರಿಗೆ ಬಂದು, ಇಲ್ಲಿನ ದೃಶ್ಯ ಮಾದ್ಯಮದೊಂದಿಗೆ ಅಂದಿನ ರಾಜ್ಯ ಗೃಹಮಂತ್ರಿ ಹಾಗೂ ತನ್ನಿಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ
ರಾಜಕೀಯ ಹಕ್ಕಿಗಾಗಿ ಹೋರಾಟಗೋಣಿಕೊಪ್ಪಲು, ಅ. 20 : ಹೆಗ್ಗಡೆ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣಕ್ಕೆ ಪ್ರವರ್ಗ 2 ಎ ಅಡಿಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಟ ನಡೆಸುವ
ಮದ್ಯದಂಗಡಿಗೆ ಮಹಿಳೆಯರ ಮುತ್ತಿಗೆಶ್ರೀಮಂಗಲ, ಅ. 20: ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಂಕೋನ ಕಾಲೋನಿಯ ಸಮೀಪ ನೂತನವಾಗಿ ತೆರೆಯಲು ಮುಂದಾದ ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯಿತು.ಮದ್ಯದಂಗಡಿ ತೆರೆಯುವ ಮುನ್ಸೂಚನೆ ದೊರೆತು
ಮುಂದಿನ ವರ್ಷ ನೂತನ ನ್ಯಾಯ ದೇಗುಲ ಕಾರ್ಯಾರಂಭ ನಿರೀಕ್ಷೆಮಡಿಕೇರಿ, ಅ. 20: ಇಲ್ಲಿನ ಐತಿಹಾಸಿಕ ಕೋಟೆಯ ಆವರಣದಲ್ಲಿ ಇರುವ ನ್ಯಾಯಾಲಯ ಕಟ್ಟಡ ತೆರವಿಗೆ ಪ್ರಾಚ್ಯವಸ್ತು ಇಲಾಖೆ ಬೇದಿಕೆ ಇಟ್ಟಿರುವ ಬೆನ್ನಲ್ಲೇ ಕರ್ನಾಟಕ ನ್ಯಾಯಾಂಗ ಆಡಳಿತದಿಂದ ಸುಸಜ್ಜಿತವಾಗಿ
ಇಂದು ಪೊಲೀಸ್ ದಿನಾಚರಣೆ ಮಡಿಕೇರಿ, ಅ. 20: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ ತಾ. 21 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ನಗರದ ಜಿಲ್ಲಾ ಪೊಲೀಸ್