ನಗರಸಭಾಧ್ಯಕ್ಷರಿಗೆ ಅಗೌರವ : ಖಂಡನೆಮಡಿಕೇರಿ, ಮಾ. 17 : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆ ಎನ್ನುವ ಗೌರವ ತೋರದೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಅವಮಾನಿಸಿದ ಉಪಾಧ್ಯಕ್ಷರ ಕ್ರಮವನ್ನು
ಅಕ್ರಮ ಮನೆ ತೆರವಿಗೆ ಗ್ರಾ.ಪಂ. ನಿರ್ಣಯಹೆಬ್ಬಾಲೆ, ಮಾ.17 : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ತೆರವುಗೊಳಿಸಲು ಗ್ರಾಮಸಭೆಯಲ್ಲಿ ತೀರ್ಮಾನಿಸ ಲಾಯಿತು. ಗ್ರಾ.ಪಂ.ಅಧ್ಯಕ್ಷೆ ಲತಾಸತೀಶ್
ರಾಷ್ಟ್ರದ ಸಾರ್ವಭೌಮತ್ವ ರಕ್ಷಣೆ ಎಲ್ಲರ ಹೊಣೆ ಮಹಾಸ್ವಾಮೀಜಿಮಡಿಕೇರಿ, ಮಾ.17: ರಾಷ್ಟ್ರದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಹೇಳಿದರು. ವಾರ್ತಾ
ತಾ. 19ರವರೆಗೆ ಎಂ.ಆರ್. ಲಸಿಕಾ ಅಭಿಯಾನ ಮಡಿಕೇರಿ, ಮಾ.17: ಜಿಲ್ಲೆಯಲ್ಲಿ ಎಂ.ಆರ್. ಲಸಿಕಾ ಅಭಿಯಾನವು ಶೇ.94.46 ಸಾಧನೆಯನ್ನು ಮಾಡಿದ್ದು, ಇನ್ನೂ ಶೇ.5.5 ರಷ್ಟು ಮಕ್ಕಳು ಬಾಕಿಯಿರುವುದರಿಂದ ಪ್ರತಿ ಮಗುವಿಗೂ ಎಂ.ಆರ್.ಲಸಿಕೆ ಹಾಕಬೇಕಿರುವದರಿಂದ ಎಂ.ಆರ್. ಲಸಿಕಾ
ಕುಶಾಲನಗರ ತಾಲೂಕು ರಚನೆಗೆ ಮನವಿ ಮಡಿಕೇರಿ, ಮಾ. 17: ಕುಶಾಲನಗರ ಮತ್ತು ಸುತ್ತಲಿನ ಗ್ರಾ.ಪಂ.ಗಳು ಒಳಗೊಂಡಂತೆ ಕಾವೇರಿ ತಾಲೂಕು ರಚನೆ ಮಾಡುವ ಸಂಬಂಧ ಕಾವೇರಿ ತಾಲೂಕು ಹೋರಾಟ ಸಮಿತಿಯಿಂದ ಕಳೆದ ನಾಲ್ಕೈದು ವರ್ಷಗಳಿಂದ