ಇಲ್ಲಿ ಸತ್ತವರಿಗಿಲ್ಲ ನೆಮ್ಮದಿ...ಸೋಮವಾರಪೇಟೆ,ಜ.29: ‘ಇದ್ದಾಗ ದುಷ್ಟನಾದರೂ ಸತ್ತಾಗ ದೇವರಿಗೆ ಸಮ’ ಎಂಬ ಮಾತಿದೆ. ವ್ಯಕ್ತಿ ಸತ್ತ ಮೇಲೆ ಆತ ದೇವರಿಗೆ ಸಮಾನ ಎಂದು ಭಾವಿಸಿ ಪೂಜೆ ಪುನಸ್ಕಾರ ನಡೆಸಿಕೊಂಡು ಬರಲಾಗುಉರುಳಿಗೆ ಬಲಿಯಾದ ಮತ್ತೊಂದು ಹುಲಿಶ್ರೀಮಂಗಲ, ಜ. 29: ಶ್ರೀಮಂಗಲ ಸನಿಹದ ಕುಮಟೂರು ಗ್ರಾಮದಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಬಲಿಯಾಗಿದೆ. ಕೊಡಗಿನಲ್ಲಿ ಇತ್ತೀಚೆಗೆ ಆಕಸ್ಮಿಕ ಸಾವಿಗೀಡಾದ ಪ್ರಕರಣದಲ್ಲಿ ಇದು ಮೂರನೇ ಹುಲಿಯಾಗಿದೆ. ಸುಮಾರುದೃಢ ನಿರ್ಧಾರಗಳಿಂದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯಗೋಣಿಕೊಪ್ಪಲು, ಜ. 29 : ದೃಢ ನಿರ್ಧಾರಗಳಿಂದ ವ್ಯಕ್ತಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಜರ್ಮನಿಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಶ್ರೀ ಬಾಣೇಶ್‍ನಂದಾ ಸ್ವಾಮಿಚಲನಚಿತ್ರೋತ್ಸವ ಸಪ್ತಾಹ: ಪ್ರವೇಶ ಉಚಿತಮಡಿಕೇರಿ, ಜ. 29: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನಚಿತ್ರ ಸಪ್ತಾಹ ಅಂಗವಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರ ಪ್ರದರ್ಶನ ಫೆ.ಸ್ವಚ್ಛತೆ ಕಾಪಾಡಲು ಪಂಚಾಯಿತಿ ನಿರ್ಧಾರಕುಶಾಲನಗರ, ಜ 27: ಕೂಡಿಗೆ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ನದಿಗೆ ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಪಂಚಾಯಿತಿ
ಇಲ್ಲಿ ಸತ್ತವರಿಗಿಲ್ಲ ನೆಮ್ಮದಿ...ಸೋಮವಾರಪೇಟೆ,ಜ.29: ‘ಇದ್ದಾಗ ದುಷ್ಟನಾದರೂ ಸತ್ತಾಗ ದೇವರಿಗೆ ಸಮ’ ಎಂಬ ಮಾತಿದೆ. ವ್ಯಕ್ತಿ ಸತ್ತ ಮೇಲೆ ಆತ ದೇವರಿಗೆ ಸಮಾನ ಎಂದು ಭಾವಿಸಿ ಪೂಜೆ ಪುನಸ್ಕಾರ ನಡೆಸಿಕೊಂಡು ಬರಲಾಗು
ಉರುಳಿಗೆ ಬಲಿಯಾದ ಮತ್ತೊಂದು ಹುಲಿಶ್ರೀಮಂಗಲ, ಜ. 29: ಶ್ರೀಮಂಗಲ ಸನಿಹದ ಕುಮಟೂರು ಗ್ರಾಮದಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಬಲಿಯಾಗಿದೆ. ಕೊಡಗಿನಲ್ಲಿ ಇತ್ತೀಚೆಗೆ ಆಕಸ್ಮಿಕ ಸಾವಿಗೀಡಾದ ಪ್ರಕರಣದಲ್ಲಿ ಇದು ಮೂರನೇ ಹುಲಿಯಾಗಿದೆ. ಸುಮಾರು
ದೃಢ ನಿರ್ಧಾರಗಳಿಂದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯಗೋಣಿಕೊಪ್ಪಲು, ಜ. 29 : ದೃಢ ನಿರ್ಧಾರಗಳಿಂದ ವ್ಯಕ್ತಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಜರ್ಮನಿಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಶ್ರೀ ಬಾಣೇಶ್‍ನಂದಾ ಸ್ವಾಮಿ
ಚಲನಚಿತ್ರೋತ್ಸವ ಸಪ್ತಾಹ: ಪ್ರವೇಶ ಉಚಿತಮಡಿಕೇರಿ, ಜ. 29: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನಚಿತ್ರ ಸಪ್ತಾಹ ಅಂಗವಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರ ಪ್ರದರ್ಶನ ಫೆ.
ಸ್ವಚ್ಛತೆ ಕಾಪಾಡಲು ಪಂಚಾಯಿತಿ ನಿರ್ಧಾರಕುಶಾಲನಗರ, ಜ 27: ಕೂಡಿಗೆ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ನದಿಗೆ ಕಸ ಹಾಕುವವರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಪಂಚಾಯಿತಿ ಆಡಳಿತ ಮಂಡಳಿ ನಿರ್ಧರಿಸಿದೆ. ಪಂಚಾಯಿತಿ