‘ಶಾರೀರಿಕ ಸದೃಢಕ್ಕೆ ಕ್ರೀಡೆ ಸಹಕಾರಿ’ಮೂರ್ನಾಡು, ಜ. 12: ಮಾನಸಿಕ ಮತ್ತು ಶಾರೀರಿಕವಾಗಿ ಸದೃಢಗೊಳ್ಳಲು ಕ್ರೀಡೆ ಸಹಕಾರ ನೀಡುತ್ತದೆ ಎಂದು ಕೋಡಂಬೂರು ಕಾಫಿ ಬೆಳೆಗಾರ ಪೃಥ್ವಿ ದೇವಯ್ಯ ಹೇಳಿದರು.ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ ಕ್ರೀಡಾ
ಹಾಡಿ ನಿವಾಸಿಗಳ ಪಾಡು...!ಸಿದ್ದಾಪುರ, ಜ. 12: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕೆಸವಿನಕೆರೆ ಸೇರಿದಂತೆ 7 ಹಾಡಿಗಳಿಗೆ ಸರ್ಕಾರ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕಡೆಗಣಿಸುತ್ತಿದ್ದಾರೆಂದು
ಇಂದಿನಿಂದ ಶ್ರೀ ಆದಿ ಬೈತೂರಪ್ಪ ವಾರ್ಷಿಕೋತ್ಸವ ಆರಂಭಮಡಿಕೇರಿ, ಜ. 12: ಕೇರಳದ ಕಣ್ಣೂರು ಬಳಿ ಉಳಿಕ್ಕಲ್‍ನಲ್ಲಿರುವ ಶ್ರೀ ಆದಿ ಬೈತೂರಪ್ಪ ದೇವರ ವಾರ್ಷಿಕ ಉತ್ಸವಕ್ಕೆ ತಾ. 13 ರಂದು (ಇಂದು) ಚಾಲನೆ ದೊರೆಯಲಿದೆ. ಕೊಡಗಿನ
ಅಕ್ರಮ ಮರಳು ವಶ ಸಿದ್ದಾಪುರ, ಜ. 12: ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ
ವಿಶೇಷ ಮಕ್ಕಳ ಮೇಲೆ ಪ್ರೀತಿ ವಿಶ್ವಾಸ ತೋರಿಮಡಿಕೇರಿ, ಜ. 12: ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವ ವಿಶೇಷ ಚೇತನ ಮಕ್ಕಳ ಮೇಲೆ ಪ್ರೀತಿ-ವಿಶ್ವಾಸ ತೋರಿ ಅವರನ್ನೂ ಕೂಡ ಮುಖ್ಯವಾಹಿನಿಗೆ ತರಬೇಕೆಂದು ಗಣ್ಯರು ಕರೆ ನೀಡಿದ್ದಾರೆ. ಸುವರ್ಣ ಕಾಫಿ