ಸೋಮವಾರಪೇಟೆಯಲ್ಲಿ ಕೇಸರಿ ಕಲರವ..,700ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆಸೋಮವಾರಪೇಟೆ, ಜ. 15: ಸೋಮವಾರಪೇಟೆಯಲ್ಲಿಂದು ಕೇಸರಿ ಪಕ್ಷದ ಕಲರವ ಮುಗಿಲುಮುಟ್ಟಿತ್ತು. ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಕಾರ್ಯಕರ್ತರು ಹರ್ಷೊ ದ್ಗಾರದೊಂದಿಗೆ ಭಾಗವಹಿಸಿದ್ದರು. ಅಭೂತಪೂರ್ವ ಮೆರವಣಿಗೆ ನಂತರ ಇಲ್ಲಿನ ಜೇಸೀ
ಜಿಲ್ಲಾ ಕಾಂಗ್ರೆಸ್ನಿಂದ ಬಿ.ಟಿ. ಪ್ರದೀಪ್ ಸ್ಮರಣೆಮಡಿಕೇರಿ, ಜ. 15 : ಕೊಡಗಿನ ಸಜ್ಜನ ರಾಜಕಾರಣಿ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ದಿ. ಬಿ.ಟಿ.ಪ್ರದೀಪ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ
ಶಾಂತಳ್ಳಿಯಲ್ಲಿ ರಂಗೇರಿದ ಜಾತ್ರೋತ್ಸವಸೋಮವಾರಪೇಟೆ,ಜ.15: ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಗೆ ಒಳಪಡುವ, ನಿಸರ್ಗ ರಮಣೀಯ ಸೌಂದರ್ಯವನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರ ಲಿಂಗೇಶ್ವರ ಸ್ವಾಮಿ ದೇವಾಲಯದ
ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಸೋಮವಾರಪೇಟೆ, ಜ. 15: “ಮೈಸೂರು, ಕೊಡಗು, ಚಿತ್ರದುರ್ಗ, ಮಲಬಾರ್ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹತ್ಯೆ, ಅತ್ಯಾಚಾರ, ಮತಾಂತರ ಎಸಗಿ ದೌರ್ಜನ್ಯ ನಡೆಸಿರುವ ಮತಾಂಧ ಟಿಪ್ಪುವಿನ ಜಯಂತಿಯನ್ನು ಕರ್ನಾಟಕದಲ್ಲಿ
ಹುಲುಕೋಡು ಕುಮಾರಲಿಂಗೇಶ್ವರ ಜಾತ್ರೆ ಶನಿವಾರಸಂತೆ, ಜ. 15: ಸಮೀಪದ ಅವರೆದಾಳು ಗ್ರಾಮದ ಜಾತ್ರಾ ಬನದಲ್ಲಿ ತಾ. 17ರಂದು ಕುಮಾರಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಹುಲುಕೋಡು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ