ಹುಲ್ಲಿನ ಲಾರಿಗೆ ಬೆಂಕಿಹೆಬ್ಬಾಲೆ, ಜ. 20: ಅವರೆದಾಳ ಗ್ರಾಮದಲ್ಲಿ ಹುಲ್ಲು ತುಂಬಿಸಿಕೊಂಡು ಹಾಸನಕ್ಕೆ ಲಾರಿ ತೆರಳುತ್ತಿದ್ದ ಸಂದರ್ಭ ನಿನ್ನೆ ರಾತ್ರಿ ವಿದ್ಯುತ್ ತಂತಿ ಸ್ಪರ್ಶಗೊಂಡು ಲಾರಿ ಬೆಂಕಿಗೆ ಆಹುತಿಯಾಗಿದೆ. ಅಗತ್ಯಕ್ಕಿಂತ ಹೆಚ್ಚಿನ
ತಾ. 29 ರಂದು ಕೊಡಗಿಗೆ ಕನಕ ಜ್ಯೋತಿ ಯಾತ್ರೆ ಕುಶಾಲನಗರ, ಜ. 20: ಶ್ರೀ ಕಾಗಿನೆಲೆ ಕನಕಗುರು ಪೀಠದ ರಜತ ಮಹೋತ್ಸವದ ಕಾರ್ಯಕ್ರಮದ ಪ್ರಯುಕ್ತ ಕೊಡಗು ಜಿಲ್ಲೆಗೆ ತಾ. 29 ರಂದು ಕನಕ ಜ್ಯೋತಿ ಯಾತ್ರೆ ಆಗಮಿಸಲಿದೆ
ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಇಲಾಖೆಗೆ ಗಡುವುಗೋಣಿಕೊಪ್ಪಲು. ಜ. 20. ಅರಣ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ತೇಗ,ನೀಲಗಿರಿ ಇತ್ಯಾದಿ ಮರಗಳನ್ನು ಬೆಳೆಸಿದ್ದು ಇವುಗಳು ಅಂತರ್ಜಲದ ನೀರನ್ನು ಯಥೇಚ್ಚವಾಗಿ ಬಳಸುತ್ತಿದ್ದು, ಇದರಿಂದಾಗಿ ಅರಣ್ಯ ನೀರಿಲ್ಲದೆ ಬರಡಾಗಿದೆ. ತಕ್ಷಣವೇ
ಕಾರ್ಯಪ್ಪ ಕಾಲೇಜಿನಲ್ಲಿ ರಕ್ತದಾನ ಶಿಬಿರಮಡಿಕೇರಿ, ಜ. 20: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ಹಲವು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪಾರ್ವತಿ
ವಿಮರ್ಶಾತ್ಮಕ ಲೇಖನ ಸ್ಪರ್ಧೆ ಮಡಿಕೇರಿ, ಜ. 20: ಸಸ್ಯ ಶಾಸ್ತ್ರಜ್ಞರಾದ ಪ್ರೊ. ಬಿ.ಜಿ.ಎಲ್. ಸ್ವಾಮಿ ಅವರ ಜನ್ಮಶತಾಬ್ಧಿ ಪ್ರಯುಕ್ತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ಹಸುರು ಹೊನ್ನು’