ಮಠಗಳು ಸಮಾಜದ ಏಳಿಗೆಗೆ ಶ್ರಮಿಸುತ್ತಿವೆಕೂಡಿಗೆ, ಫೆ. 22: ಮಠ ಮಾನ್ಯಗಳು ಧಾರ್ಮಿಕ ,ಶೈಕ್ಷಣಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸುವದರೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ಸಮೀಪದ ತೊರೆನೂರು ವಿರಕ್ತ ಮಠದಲ್ಲಿಇಂದಿನ ಕಾರ್ಯಕ್ರಮಗಳು ಇಂದು ಜಿ.ಪಂ. ಕೆ.ಡಿ.ಪಿ. ಸಭೆ ಮಡಿಕೇರಿ, ಫೆ. 22: 20 ಅಂಶಗಳನ್ನು ಒಳಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 2016-17ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗಿನ ಮಾಸಿಕ ಪ್ರಗತಿ ಪರಿಶೀಲನಾಬಾರಿಕಾಡುವಿನಲ್ಲಿ ನಿರಾಶ್ರಿತರಿಗೆ ನಿವೇಶನವೀರಾಜಪೇಟೆ, ಫೆ. 22: ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿಗಾಗಿ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾರಿಕಾಡುವಿನಲ್ಲಿ ಏಳು ಏಕರೆ ಸರಕಾರಿ ಜಾಗವನ್ನು ಗುರುತಿಸಲಾಗಿದ್ದು, ನಿರಾಶ್ರಿತರ ಪೈಕಿ 176 ಕುಟುಂಬಗಳಿಗೆಫೊಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯಚೆಟ್ಟಳ್ಳಿ, ಫೆ.22: ಮೈಸೂರಿನ ಶ್ರೀ ಚಾಮ ರಾಜೇಂದ್ರ ಮೃಗಾಲಯ ದಲ್ಲಿ ಆಯೋಜಿಸಿದ್ದ ಂ ಥಿouಣh ಛಿಟub oಜಿ mಥಿsuಡಿu zoo-2016 ನ ಫೊಟೋಗ್ರಫಿ ಸ್ಪರ್ಧೆಯಲ್ಲಿ ಕೊಡಗಿನ ಅಮ್ಮತ್ತಿಯಕಾಡಾನೆ ಧಾಳಿ : ಫಸಲು ನಷ್ಟಸುಂಟಿಕೊಪ್ಪ, ಫೆ.22: ಒಂಟಿ ಸಲಗವೊಂದು ಮಧ್ಯರಾತ್ರಿ ವೇಳೆ ಕಾಫಿ ತೋಟದ ಗೇಟನ್ನು ಮುರಿದು ಒಳನುಗ್ಗಿ ಕಾಫಿ ಗಿಡ ಹಾಗೂ ಇತರೆ ಕೃಷಿ ಫಸಲನ್ನು ನಾಶಪಡಿಸಿದ ಕುರಿತು ವರದಿಯಾಗಿದೆ. ಕಂಬಿಬಾಣೆ
ಮಠಗಳು ಸಮಾಜದ ಏಳಿಗೆಗೆ ಶ್ರಮಿಸುತ್ತಿವೆಕೂಡಿಗೆ, ಫೆ. 22: ಮಠ ಮಾನ್ಯಗಳು ಧಾರ್ಮಿಕ ,ಶೈಕ್ಷಣಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸುವದರೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ಸಮೀಪದ ತೊರೆನೂರು ವಿರಕ್ತ ಮಠದಲ್ಲಿ
ಇಂದಿನ ಕಾರ್ಯಕ್ರಮಗಳು ಇಂದು ಜಿ.ಪಂ. ಕೆ.ಡಿ.ಪಿ. ಸಭೆ ಮಡಿಕೇರಿ, ಫೆ. 22: 20 ಅಂಶಗಳನ್ನು ಒಳಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 2016-17ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗಿನ ಮಾಸಿಕ ಪ್ರಗತಿ ಪರಿಶೀಲನಾ
ಬಾರಿಕಾಡುವಿನಲ್ಲಿ ನಿರಾಶ್ರಿತರಿಗೆ ನಿವೇಶನವೀರಾಜಪೇಟೆ, ಫೆ. 22: ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿಗಾಗಿ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾರಿಕಾಡುವಿನಲ್ಲಿ ಏಳು ಏಕರೆ ಸರಕಾರಿ ಜಾಗವನ್ನು ಗುರುತಿಸಲಾಗಿದ್ದು, ನಿರಾಶ್ರಿತರ ಪೈಕಿ 176 ಕುಟುಂಬಗಳಿಗೆ
ಫೊಟೋಗ್ರಫಿ ಸ್ಪರ್ಧೆಯಲ್ಲಿ ದ್ವಿತೀಯಚೆಟ್ಟಳ್ಳಿ, ಫೆ.22: ಮೈಸೂರಿನ ಶ್ರೀ ಚಾಮ ರಾಜೇಂದ್ರ ಮೃಗಾಲಯ ದಲ್ಲಿ ಆಯೋಜಿಸಿದ್ದ ಂ ಥಿouಣh ಛಿಟub oಜಿ mಥಿsuಡಿu zoo-2016 ನ ಫೊಟೋಗ್ರಫಿ ಸ್ಪರ್ಧೆಯಲ್ಲಿ ಕೊಡಗಿನ ಅಮ್ಮತ್ತಿಯ
ಕಾಡಾನೆ ಧಾಳಿ : ಫಸಲು ನಷ್ಟಸುಂಟಿಕೊಪ್ಪ, ಫೆ.22: ಒಂಟಿ ಸಲಗವೊಂದು ಮಧ್ಯರಾತ್ರಿ ವೇಳೆ ಕಾಫಿ ತೋಟದ ಗೇಟನ್ನು ಮುರಿದು ಒಳನುಗ್ಗಿ ಕಾಫಿ ಗಿಡ ಹಾಗೂ ಇತರೆ ಕೃಷಿ ಫಸಲನ್ನು ನಾಶಪಡಿಸಿದ ಕುರಿತು ವರದಿಯಾಗಿದೆ. ಕಂಬಿಬಾಣೆ