ಕಿಸಾನ್ ಸಂಘ ಪ್ರಾರಂಭಿಸಿರುವದು ಸ್ವಾಗತಾರ್ಹಶ್ರೀಮಂಗಲ, ಜೂ. 27: ಭಾರತ ದೇಶದಲ್ಲಿ ಶೇ. 45 ರಷ್ಟು ರೈತ ಭಾಂದವರು ದೇಶದ ಬೆನ್ನೆಲುಬಾಗಿ ದುಡಿಯುತ್ತಿದ್ದರೂ, ಯಾವೊಬ್ಬ ರಾಜಕಾರಣಿ ರೈತರ ಸಂಕಷ್ಟವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ
ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಮಡಿಕೇರಿ, ಜೂ. 27: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಸರಿತಾ ಪೂಣಚ್ಚ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಪೀಠದೆದುರು ಧರಣಿ ಕುಳಿತ ಪ್ರಸಂಗ
ಕೆಂಪೇಗೌಡರ ದಿನಾಚರಣೆಯಲ್ಲಿ ಕೊಡಗಿನ ಗೌಡರುಮಡಿಕೇರಿ, ಜೂ. 27: ಸರಕಾರದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡಗಿನ ಗೌಡ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ
ಪೇಜಾವರ ಶ್ರೀಗಳ ಕಾರ್ಯ ಸಮಾಜಕ್ಕೆ ಮೇಲ್ಪಂಕ್ತಿ: ಪ್ರತಾಪ್ ಸಿಂಹ ಸಮರ್ಥನೆಸೋಮವಾರಪೇಟೆ, ಜೂ. 27: ಉಡುಪಿಯ ಕೃಷ್ಣ ಮಠದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ದವರಿಗೆ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಆಯೋಜಿಸಿದ್ದುದು ಭಾರೀ ಚರ್ಚೆಗೆ ಗ್ರಾಸವಾಗಿರುವ
ವಿಶೇಷ ಚೇತನರಿಂದ ವಿಶೇಷ ಪ್ರಯತ್ನ...ಮಡಿಕೇರಿ, ಜೂ. 27: ಪರಿಸರ ಉಳಿದಲ್ಲಿ ಜೀವ ಸಂಕುಲಗಳ ಉಳಿವು ಸಾಧ್ಯ. ಇಂದು ಪರಿಸರದ ಅಸಮತೋಲನ, ವೈಪರಿತ್ಯದಿಂದಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿರುವದನ್ನು ನಾವು ಕಾಣಬಹುದು.