ಮಡಿಕೇರಿ ದಸರಾ ಕ್ರೀಡಾ ಕೂಟಕ್ಕೆ ತಾ.5 ರಂದು ಚಾಲನೆಮಡಿಕೇರಿ, ಅ. 3 : ಮಡಿಕೇರಿ ದಸರಾ ಜನೋತ್ಸವದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ತಾ.5ರಿಂದ ಆರಂಭಗೊಳ್ಳಲಿದೆ. ಅ.8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊನೆಯ ದಿನದ8ರಂದು ದಸರಾ ಬಹುಭಾಷಾ ಕವಿಗೋಷ್ಠಿಮಡಿಕೇರಿ, ಅ.3: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಏರ್ಪಡಿಸಿಕೊಂಡು ಬರಲಾಗುತ್ತಿರುವ ಬಹುಭಾಷಾ ಕವಿಗೋಷ್ಠಿ ತಾ. 8ರಂದು ನಡೆಯಲಿದೆ. ಈಗಾಗಲೇ ಕವಿಗೋಷ್ಠಿಯಲ್ಲಿಕಾಫಿ ಕಾಯ್ದೆ ಜಾರಿಯಾದರೆ ಲಕ್ಷಾಂತರ ಜನರ ಬದುಕು ಅತಂತ್ರ; ದಿನೇಶ್ನಾಪೆÇೀಕ್ಲು, ಅ. 3: ಕೊಡಗು ಜಿಲ್ಲೆಗೆ ಕಾಫಿ ಬೆಳೆ ಆಧಾರ ಸ್ಥಂಭವಾಗಿದೆ. ಇದನ್ನು ನಂಬಿ ಲಕ್ಷಾಂತರ ಕಾರ್ಮಿಕರು, ಬೆಳೆಗಾರರು ಹಾಗೂ ವ್ಯಾಪಾರಸ್ಥರಿದ್ದಾರೆ. ಕೇಂದ್ರ ಸರಕಾರದ ಕಾಫಿ ಕಾಯ್ದೆಚಿತ್ರ ಪ್ರದರ್ಶನ ಆರಂಭಮಡಿಕೇರಿ, ಅ. 3: ಭಾರತೀಯ ವಿದ್ಯಾಭವನ ಕೇಂದ್ರದಲ್ಲಿ ಕಲಾ ಭಾರತಿ ಆಯೋಜಿಸಿರುವ ಆರು ದಿನದ ಸುಂದರ ಚಿತ್ರಕಲಾ ಪ್ರದರ್ಶನ ಇಂದು ಉದ್ಘಾಟನೆಗೊಂಡಿದೆ. ಸುಮಾರು ಒಂಭತ್ತು ಕಲಾವಿದರ ಕುಂಚದಿಂದ ಹೊರಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರುಶ್ರೀಮಂಗಲ, ಅ. 3 : ಜಿಲ್ಲೆಯಾದ್ಯಂತ ವಲಸೆ ಬಂದಿರುವ ಕಾರ್ಮಿಕರು ತಾವು ಅಸ್ಸಾಂ ರಾಜ್ಯದ ನಾಗರಿಕರೆಂದು ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಇದನ್ನು ಭಾರತೀಯ ಚುನಾವಣಾ ಆಯೋಗದ
ಮಡಿಕೇರಿ ದಸರಾ ಕ್ರೀಡಾ ಕೂಟಕ್ಕೆ ತಾ.5 ರಂದು ಚಾಲನೆಮಡಿಕೇರಿ, ಅ. 3 : ಮಡಿಕೇರಿ ದಸರಾ ಜನೋತ್ಸವದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ತಾ.5ರಿಂದ ಆರಂಭಗೊಳ್ಳಲಿದೆ. ಅ.8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊನೆಯ ದಿನದ
8ರಂದು ದಸರಾ ಬಹುಭಾಷಾ ಕವಿಗೋಷ್ಠಿಮಡಿಕೇರಿ, ಅ.3: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಏರ್ಪಡಿಸಿಕೊಂಡು ಬರಲಾಗುತ್ತಿರುವ ಬಹುಭಾಷಾ ಕವಿಗೋಷ್ಠಿ ತಾ. 8ರಂದು ನಡೆಯಲಿದೆ. ಈಗಾಗಲೇ ಕವಿಗೋಷ್ಠಿಯಲ್ಲಿ
ಕಾಫಿ ಕಾಯ್ದೆ ಜಾರಿಯಾದರೆ ಲಕ್ಷಾಂತರ ಜನರ ಬದುಕು ಅತಂತ್ರ; ದಿನೇಶ್ನಾಪೆÇೀಕ್ಲು, ಅ. 3: ಕೊಡಗು ಜಿಲ್ಲೆಗೆ ಕಾಫಿ ಬೆಳೆ ಆಧಾರ ಸ್ಥಂಭವಾಗಿದೆ. ಇದನ್ನು ನಂಬಿ ಲಕ್ಷಾಂತರ ಕಾರ್ಮಿಕರು, ಬೆಳೆಗಾರರು ಹಾಗೂ ವ್ಯಾಪಾರಸ್ಥರಿದ್ದಾರೆ. ಕೇಂದ್ರ ಸರಕಾರದ ಕಾಫಿ ಕಾಯ್ದೆ
ಚಿತ್ರ ಪ್ರದರ್ಶನ ಆರಂಭಮಡಿಕೇರಿ, ಅ. 3: ಭಾರತೀಯ ವಿದ್ಯಾಭವನ ಕೇಂದ್ರದಲ್ಲಿ ಕಲಾ ಭಾರತಿ ಆಯೋಜಿಸಿರುವ ಆರು ದಿನದ ಸುಂದರ ಚಿತ್ರಕಲಾ ಪ್ರದರ್ಶನ ಇಂದು ಉದ್ಘಾಟನೆಗೊಂಡಿದೆ. ಸುಮಾರು ಒಂಭತ್ತು ಕಲಾವಿದರ ಕುಂಚದಿಂದ ಹೊರ
ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರುಶ್ರೀಮಂಗಲ, ಅ. 3 : ಜಿಲ್ಲೆಯಾದ್ಯಂತ ವಲಸೆ ಬಂದಿರುವ ಕಾರ್ಮಿಕರು ತಾವು ಅಸ್ಸಾಂ ರಾಜ್ಯದ ನಾಗರಿಕರೆಂದು ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಇದನ್ನು ಭಾರತೀಯ ಚುನಾವಣಾ ಆಯೋಗದ