ಆಟೋ ಚಾಲಕರಿಂದ ಕಾವೇರಿ ಸನ್ನಿಧಿ ರಸ್ತೆ ಸ್ವಚ್ಛತೆಭಾಗಮಂಡಲ, ಅ. 4: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿಬಿಜೆಪಿ ಹಿಂದುಳಿದ ವರ್ಗದ ಸಭೆಮಡಿಕೇರಿ, ಅ. 4: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಸಭೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಿ.ವಿ. ಆನಂದ ಪೂಜಾರಿಮಡಿಕೇರಿ ದಸರಾ ಜನೋತ್ಸವದಲ್ಲಿ “ಮೂರು ಮುತ್ತು” ನಾಟಕಮಡಿಕೇರಿ, ಅ. 4: ನಾಟಕ ಕ್ಷೇತ್ರದಲ್ಲಿ ಹಲವು ದಾಖಲೆ ಬರೆದು 1300 ಕ್ಕೂ ಹೆಚ್ಚು ಪ್ರಯೋಗ ಕಂಡ “ಕರಾವಳಿ ಮುತ್ತು” ಕೆ.ಸತೀಶ್ ಪೈ ಅವರ ನಿರ್ದೇಶನದ “ಮೂರುಬೆಳೆಗಾರರ ಹಿತ ಕಾಯಲು ಉಪಾಸಿ ಬದ್ಧ : ವಿನೋದ್ ಶಿವಪ್ಪ ಭರವಸೆಮಡಿಕೇರಿ, ಅ.4 : ಕಾಫಿಯ ಗುಣಮಟ್ಟ ಹಾಗೂ ಬೆಳೆಗಾರರ ಹಿತರಕ್ಷಣೆಗೆ ಅನುಗುಣವಾಗಿ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಉಪಾಸಿ) ಮೂಲಕ ಕಾರ್ಯ ನಿರ್ವಹಿಸುವದಾಗಿ ಸಂಸ್ಥೆಯಹಾರಂಗಿಯಿಂದ 5500 ಕ್ಯೂಸೆಕ್ ನೀರಿನ ಹರಿವುಕುಶಾಲನಗರ, ಅ. 4: ಹಾರಂಗಿ ಜಲಾಶಯದಿಂದ ಒಟ್ಟು 5500 ಕ್ಯೂಸೆಕ್ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ. ರಾಜ್ಯ ಸರಕಾರದ ಸೂಚನೆಯಂತೆ ಸೋಮವಾರ ರಾತ್ರಿಯಿಂದ ನದಿಗೆ 4 ಸಾವಿರ
ಆಟೋ ಚಾಲಕರಿಂದ ಕಾವೇರಿ ಸನ್ನಿಧಿ ರಸ್ತೆ ಸ್ವಚ್ಛತೆಭಾಗಮಂಡಲ, ಅ. 4: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ಮುಖ್ಯ ದ್ವಾರದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಆಂದೋಲನ ನಡೆಸಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ
ಬಿಜೆಪಿ ಹಿಂದುಳಿದ ವರ್ಗದ ಸಭೆಮಡಿಕೇರಿ, ಅ. 4: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಸಭೆ ಮಡಿಕೇರಿಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ಪಿ.ವಿ. ಆನಂದ ಪೂಜಾರಿ
ಮಡಿಕೇರಿ ದಸರಾ ಜನೋತ್ಸವದಲ್ಲಿ “ಮೂರು ಮುತ್ತು” ನಾಟಕಮಡಿಕೇರಿ, ಅ. 4: ನಾಟಕ ಕ್ಷೇತ್ರದಲ್ಲಿ ಹಲವು ದಾಖಲೆ ಬರೆದು 1300 ಕ್ಕೂ ಹೆಚ್ಚು ಪ್ರಯೋಗ ಕಂಡ “ಕರಾವಳಿ ಮುತ್ತು” ಕೆ.ಸತೀಶ್ ಪೈ ಅವರ ನಿರ್ದೇಶನದ “ಮೂರು
ಬೆಳೆಗಾರರ ಹಿತ ಕಾಯಲು ಉಪಾಸಿ ಬದ್ಧ : ವಿನೋದ್ ಶಿವಪ್ಪ ಭರವಸೆಮಡಿಕೇರಿ, ಅ.4 : ಕಾಫಿಯ ಗುಣಮಟ್ಟ ಹಾಗೂ ಬೆಳೆಗಾರರ ಹಿತರಕ್ಷಣೆಗೆ ಅನುಗುಣವಾಗಿ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಉಪಾಸಿ) ಮೂಲಕ ಕಾರ್ಯ ನಿರ್ವಹಿಸುವದಾಗಿ ಸಂಸ್ಥೆಯ
ಹಾರಂಗಿಯಿಂದ 5500 ಕ್ಯೂಸೆಕ್ ನೀರಿನ ಹರಿವುಕುಶಾಲನಗರ, ಅ. 4: ಹಾರಂಗಿ ಜಲಾಶಯದಿಂದ ಒಟ್ಟು 5500 ಕ್ಯೂಸೆಕ್ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ. ರಾಜ್ಯ ಸರಕಾರದ ಸೂಚನೆಯಂತೆ ಸೋಮವಾರ ರಾತ್ರಿಯಿಂದ ನದಿಗೆ 4 ಸಾವಿರ