ಶೈಕ್ಷಣಿಕ ಸುದ್ದಿ ಚೆಟ್ಟಳ್ಳಿಯಲ್ಲಿ ಎನ್.ಎಸ್.ಎಸ್. ಶಿಬಿರಚೆಟ್ಟಳ್ಳಿ: ಚೆಟ್ಟಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಪದವಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಕಾಫಿ ಬೆಳೆಗಾರ ಸೋಮೆಯಂಡ ದಿಲೀಪ್ ಅಪ್ಪಚು ಅವರ ಅಧ್ಯಕ್ಷತೆಯಲ್ಲಿ
ಸಂಘಟನೆ ಕೊರತೆಯಿಂದ ವೀರಶೈವ ಸಮಾಜದ ಹಿನ್ನಡೆಸದಾಶಿವ ಸ್ವಾಮೀಜಿ ಶನಿವಾರಸಂತೆ, ಜ. 27: ವೀರಶೈವ ಲಿಂಗಾಯತ ಧರ್ಮದಲ್ಲಿ ಸಮುದಾಯದ ಸಂಘಟನೆಯ ಕೊರತೆಯಿಂದಾಗಿ ವೀರಶೈವ ಸಮುದಾಯ ಬೆಳವಣಿಗೆಯಾಗಲು ಅಡ್ಡಿಯಾಗುತ್ತಿದೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿನ
ವಿದ್ಯಾಸಂಸ್ಥೆಗಳ ಉಳಿವಿಗೆ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಅಪಾರಸೋಮವಾರಪೇಟೆ, ಜ. 27: ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯಾಸಂಸ್ಥೆಗಳನ್ನು ಉಳಿಸಿ, ಬೆಳೆಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ
ಜಿಲ್ಲಾಮಟ್ಟದ ಪತ್ರಕರ್ತರ ಕ್ರಿಕೆಟ್ ಶನಿವಾರಸಂತೆ, ಜ. 27: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಫೆ. 11 ರಂದು ಜಿಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ
ವಿದ್ಯಾರ್ಥಿಗಳಿಗೆ ಸನ್ಮಾನ ಮಡಿಕೇರಿ, ಜ. 27: ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಿಂದ ಸಾಲ ಪಡೆದು ಹಾಲಿ ಸಾಲಗಾರರ ಸುಸ್ತಿದಾರರಲ್ಲದ ಸದಸ್ಯರುಗಳ ಮಕ್ಕಳು 2015-16ನೇ ಮತ್ತು