ಮಳೆಗಾಲದ ಅಪರೂಪದ ಅತಿಥಿ ಅಣಬೆಮಾಡಲಾಗುತ್ತಿದೆ. ಆದರೆ ಕೃತಕ ಅಣಬೆಗಳಿಗಿಂತ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳೆ ಹೆಚ್ಚು ಸ್ವಾಧದಿಂದ ಕೂಡಿರುತ್ತದೆ ಎನ್ನುತ್ತಾರೆ ಬಳಕೆದಾರರು. ಅಣಬೆಗಳ ಕೊಡೆಯಾಕಾರದ ತಳಭಾಗದಲ್ಲಿ ಇರುವ ಹಾಳೆ ಪದರಗಳಂಥ ರಚನೆಗಳೇ ಕಿವಿರುಗಳು.
ಕಾರ್ಮಿಕ ಅಧಿಕಾರಿಯಾಗಿ ಅಧಿಕಾರ ಸ್ವೀಕಾರಮಡಿಕೇರಿ, ಜು. 1: ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಯಾಗಿ ಎಂ.ಹೆಚ್. ರಾಮಕೃಷ್ಣ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರಬಾರ ಕಾರ್ಮಿಕ ಅಧಿಕಾರಿಯಾಗಿ ಕಾರ್ಯ
ವಿವಿಧ ಯೋಜನೆಗೆ ಅರ್ಜಿ ಆಹ್ವಾನ ಮಡಿಕೇರಿ, ಜು. 1: ಪ್ರಸಕ್ತ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ / ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿಯನ್ನು
ವಾರದೊಳಗೆ ಸಾರಿಗೆ ಬಸ್ ನಿಲ್ದಾಣಸೋಮವಾರಪೇಟೆ, ಜು. 1: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಆಯ್ಕೆಯಾಗಿದ್ದ ಸೋಮವಾರಪೇಟೆ ಕ್ಷೇತ್ರದ ತಾಲೂಕು ಮಟ್ಟದ ಸರ್ಕಾರಿ ಬಸ್ ನಿಲ್ದಾಣದ ಆವರಣ ಹಲವು ದಶಕಗಳ
ದುಬೈ ಪಂದ್ಯದಲ್ಲಿ ಕೊಡಗಿಗೆ ಟ್ರೋಫಿಮಡಿಕೇರಿ, ಜು.1 : ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದುಬೈನಲ್ಲಿ ನಡೆÀದ ಕೂರ್ಗ್ ಈದ್ ಮೀಟ್ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ