ಪೊನ್ನಂಪೇಟೆಯಲ್ಲಿ ಆರ್ಎಸ್ಎಸ್ ಪಥ ಸಂಚಲನಗೋಣಿಕೊಪ್ಪ ವರದಿ, ಜ. 28 : ಪೊನ್ನಂಪೇಟೆ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರುಗಳು ಪಥಸಂಚಲನ ನಡೆಸುವ ಮೂಲಕ ದೇಶಭಕ್ತಿ ಮೂಡಿಸಿದರು. ಅಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆ ಸಮೀಪದ
ಬೈಕ್ನೊಂದಿಗೆ ವ್ಯಕ್ತಿ ನಾಪತ್ತೆ ಮಡಿಕೇರಿ, ಜ. 28: ಆರು ದಿನಗಳ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ದಿಢೀರಾಗಿ ಅಲ್ಲಿಂದ ಪೇಟೆಗೆಂದು ಹೊರಟಿರುವ ವ್ಯಕ್ತಿಯೋರ್ವ ತನ್ನ ದ್ವಿಚಕ್ರ ವಾಹನ ಸಹಿತ ನಾಪತ್ತೆಯಾಗಿರುವ
ಗಣರಾಜ್ಯೋತ್ಸವ ಪೆರೇಡ್ನಲ್ಲಿ ಜಿಲ್ಲೆಯ ತಂಡಮಡಿಕೇರಿ, ಜ.28 : ಬೆಂಗಳೂರಿನ ಮಾಣಿಕ್‍ಷಾ ಮೈದಾನದಲ್ಲಿ ನಡೆದ 69ನೇ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಭಾಗವಹಿಸಿದ್ದ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತಂಡದಲ್ಲಿ ಕೊಡಗಿನ ನಾಲ್ವರು ವಿದ್ಯಾರ್ಥಿಗಳು
ಹೋಂಸ್ಟೇಯಾದ ಅಂಗನವಾಡಿಮಡಿಕೇರಿ, ಜ. 28: ಮಕ್ಕಳಿಗೆ ಆಶ್ರಯವಾಗಬೇಕಾದ ಅಂಗನವಾಡಿ ಕೇಂದ್ರವೊಂದು ಪ್ರವಾಸಿಗರಿಗೆ ಉಳಿದುಕೊಳ್ಳಲು ಹೋಂಸ್ಟೇಯಾಗಿ ದುರ್ಬಳಕೆಯಾದ ವಿಪರ್ಯಾಸಕರ ಘಟನೆಯೊಂದು ವರದಿಯಾಗಿದೆ. ನಿನ್ನೆ ಶನಿವಾರದಂದು ಎಂದಿನಂತೆ ವಾರಾಂತ್ಯದಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ಒತ್ತಡ
ಅಮ್ಮಕೊಡವ ಕ್ರಿಕೆಟ್ ಲಾಂಛನ ಅನಾವರಣಗೋಣಿಕೊಪ್ಪ ವರದಿ, ಜ. 28 : ಅಖಿಲ ಅಮ್ಮಕೊಡವ ಸಮಾಜ ಹಾಗೂ ಪುತ್ತಮನೆ ಕುಟುಂಬ ವತಿಯಿಂದ ನಡೆಯಲಿರುವ 4 ನೇ ವರ್ಷದ ಅಮ್ಮಕೊಡವ ಜನಾಂಗಗಳ ಕೌಟುಂಬಿಕ ಕ್ರಿಕೆಟ್