ಹುಲಿ ಧಾಳಿಗೆ ಗೂಳಿ ಬಲಿಗೋಣಿಕೊಪ್ಪ ವರದಿ, ಮಾ. 11: ಹುಲಿ ದಾಳಿ ನಡೆಸಿ ಗೂಳಿಯನ್ನು ಕೊಂದು ಹಾಕಿರುವ ಘಟನೆ ಶ್ರೀಮಂಗಲ ಸಮೀಪ ಮಾಚಂಗಡ ಕಾಶಿ ಎಂಬವರ ಮನೆಯಲ್ಲಿ ನಡೆದಿದೆ.ಕೊಟ್ಟಿಗೆ ಸಮೀಪ ಕಟ್ಟಿದ್ದ
ಸರಕಾರದ ಸಹಾಯಧನ ಮಧ್ಯವರ್ತಿಗಳ ಪಾಲಾಗುತ್ತಿರುವ ಆರೋಪಮಡಿಕೇರಿ, ಮಾ. 11 : ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು ಸೇರಿದಂತೆ ಬಡ ಜನತೆಗೆ ಜಾರಿಗೊಳಿಸಿರುವ ಹಲವಷ್ಟು ಯೋಜನೆಗಳು ಮತ್ತು ಸಹಾಯಧನ ಮಧ್ಯವರ್ತಿಗಳ ಪಾಲಾಗುವದ ರೊಂದಿಗೆ
ಮಡಿಕೇರಿ ಕ್ಷೇತ್ರದಲ್ಲಿ ಮುಡಿಗೇರುತ್ತಿದೆ ಚುನಾವಣಾ ಕಾವುಸೋಮವಾರಪೇಟೆ, ಮಾ. 11: ಇದೇ ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಆಡಳಿತ ವರ್ಗ ಭರದ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಿ ರುವದು ಒಂದೆಡೆಯಾದರೆ, ಪ್ರಮುಖ ರಾಜಕೀಯ
ಜಿಲ್ಲೆಯಲ್ಲಿ ಪೂರ್ಣಗೊಂಡ ಮತಯಂತ್ರ ತಪಾಸಣೆಮಡಿಕೇರಿ, ಮಾ. 11: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಈಗಾಗಲೇ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ, ಗುಜರಾತ್ ಮತ್ತು ತಂಜಾವೂರಿನಿಂದ ತರಿಸಲಾಗಿರುವ ಮತಯಂತ್ರಗಳ ತಪಾಸಣೆಯು ಇಲ್ಲಿನ ಪೊಲೀಸ್
ಕೋಟೆ ಸಂರಕ್ಷಣೆಯ ಮಾಹಿತಿ ಒದಗಿಸಲು ಕೋರ್ಟ್ ನಿರ್ದೇಶನಮಡಿಕೇರಿ, ಮಾ. 11: ಕರ್ನಾಟಕ ಸರಕಾರದ ನಿವೃತ್ತ ಅಧಿಕಾರಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡುವದರೊಂದಿಗೆ, ಇಲ್ಲಿನ ಐತಿಹಾಸಿಕ ರಾಜರ ಅರಮನೆ ಸಹಿತ ಕೋಟೆ ಆವರಣದ ಅರ್ಜಿ