ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆವೀರಾಜಪೇಟೆ, ಮಾ. 16: ವೀರಾಜಪೇಟೆ ಕೊಡವ ಸಮಾಜ ಬಳಿಯ ಕುಕ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೂಮಾಲೆ ಮಂದ್‍ವರೆಗೂ ರೂ. 9 ಲಕ್ಷದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು
ರಾಹುಲ್ ಗಾಂಧಿ ಬ್ರಿಗೇಡ್ ಸಭೆ: ಗೆಲುವಿಗೆ ಶ್ರಮಿಸಲು ಕರೆಮಡಿಕೇರಿ, ಮಾ. 16: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ರಾಹುಲ್ ಗಾಂಧಿ ಬ್ರಿಗೇಡ್‍ನ ಪಾತ್ರ ಪ್ರಮುಖವಾಗಿದ್ದು, ಯುವ ಕಾರ್ಯಕರ್ತರು
ಸಂಚಾರ ನಿಯಮ ಪಾಲಿಸದೆ ಎದುರಾಗುತ್ತಿರುವ ಅವಘಡಮಡಿಕೇರಿ, ಮಾ. 16: ಕೊಡಗು ಜಿಲ್ಲೆಯಲ್ಲಿ ಕುಡಿದು ವಾಹನಗಳನ್ನು ಚಾಲಿಸುವದು, ಸಂಚಾರಿ ನಿಯಮಗಳನ್ನು ಪಾಲಿಸದಿರುವದು, ದ್ವಿಚಕ್ರ ಸವಾರರು ಶಿರವಸ್ತ್ರ ಧರಿಸದಿರುವದು, ಅನುಮತಿ ಪತ್ರ ಇಲ್ಲದೆ ವಯೋಮಿತಿಗೆ ಮುನ್ನ
ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಆಹ್ವಾನಮಡಿಕೇರಿ, ಮಾ. 16: 2018-19ನೇ ಸಾಲಿನ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12 (1)(ಬಿ) ಮತ್ತು 12(1) ಸಿ ಪ್ರಕಾರ
ತುರ್ತು ನಿರ್ಗಮಿಸಿದ ಕೇಂದ್ರ ಸಚಿವಮಡಿಕೇರಿ, ಮಾ. 16: ಇಂದು ನಗರಕ್ಕೆ ಆಗಮಿಸುವದರೊಂದಿಗೆ ಬಿಜೆಪಿಯ ನವಶಕ್ತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಮನ್ಸೂಫ್ ಎಲ್. ಮಾಂಡವ್ಯ ಅವರು, ಈ ರಾತ್ರಿ ಪಕ್ಷದ ರಾಷ್ಟ್ರಾಧ್ಯಕ್ಷ