ಬಜೆಟ್ ಪ್ರಯೋಜನದ ಬಗ್ಗೆ ಜನತೆಗೆ ತಿಳಿಸಿಮಡಿಕೇರಿ, ಮಾ.18 : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಜನರ, ರೈತರ ಮತ್ತು ಕೃಷಿಕರ ಎಲ್ಲಾ ಆಶೋತ್ತರಗಳನ್ನು ಈಡೇರಿಸುವ ಕನಸು ಹೊತ್ತಿರುವ, ರಾಜ್ಯದ ಜನಪ್ರಿಯ
ನಾಕೂರು ಗ್ರಾಮ ಸಭೆಯಲ್ಲಿ ನಾನಾ ವಿಚಾರಗಳ ಚರ್ಚೆ ಸುಂಟಿಕೊಪ್ಪ, ಮಾ.19 : ರಸ್ತೆ ಕಾಮಗಾರಿಯಲ್ಲಿ ರಾಜಕೀಯ, ಕೆರೆಯಲ್ಲಿ ಆಕ್ರಮಗಣಿಗಾರಿಕೆ, ಕಾಡಾನೆ ಹಾವಳಿ, ಮರ ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆಯ ನಿರಾಸಕ್ತಿ, ವ್ಯಕ್ತಿಯೋರ್ವನಿಂದ ಮಹಿಳೆಗೆ ಕಿರುಕುಳ, ಸೆಸ್ಕ್
ಸರ್ವೆ ಕಾರ್ಯಕ್ಕೆ ಆಗ್ರಹಿಸಿ ತಾಲೂಕು ಕಚೇರಿಗೆ ಮುತ್ತಿಗೆಸೋಮವಾರಪೇಟೆ,ಮಾ.19: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಕುಮಾರಳ್ಳಿ ಹಾಗೂ ಕೊತ್ನಳ್ಳಿ ಗ್ರಾಮಸ್ಥರು ತಮ್ಮ ಜಮೀನಿನ ಸರ್ವೆ ಕಾರ್ಯಕ್ಕೆ ಆಗ್ರಹಿಸಿ ಇಂದು ತಾಲೂಕು
ಗೌಡಳ್ಳಿ ಗೈಯ್ಸ್ ತಂಡಕ್ಕೆ ಹಿಂದೂ ಫುಟ್ಬಾಲ್ ಕಪ್ಸೋಮವಾರಪೇಟೆ,ಮಾ.19: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ 2ನೇ ವರ್ಷದ ಪ್ರತಿಷ್ಠಿತ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟದಲ್ಲಿ
ಅಂತರ ಕಾಲೇಜು ಮಹಿಳಾ ವಾಲಿಬಾಲ್ ಮಡಿಕೇರಿ, ಮಾ. 19: ಮೂರ್ನಾಡು ವಿದ್ಯಾಸಂಸ್ಥೆ ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ಮಂಗಳೂರು ವಿವಿ ಆಶ್ರಯದಲ್ಲಿ ತಾ. 21 ಹಾಗೂ 22 ರಂದು ಅಂತರ ಕಾಲೇಜು ಮಹಿಳಾ