ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಮಡಿಕೇರಿ, ಮಾ.21: ಎಸ್.ಎಸ್.ಎಲ್.ಸಿ ಪರೀಕ್ಷೆಯು ತಾ. 23ರಿಂದ ಏಪ್ರಿಲ್ 6ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಜಿಲ್ಲೆಯ 27 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಹಾಗೂ ಪಾವಿತ್ರ್ಯತೆ
ನಾವ್ ಬರೋ ಮುಂಚೆನೆ ಮುಗ್ಸಿದ್ರಿ... ನಿಮ್ಗೆ ನಾವ್ ಬೇಡ್ವಾ...?ಮಡಿಕೇರಿ, ಮಾ. 21: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ವಿಕಲ ಚೇತನರಿಗೆ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು.ಮಧ್ಯಾಹ್ನ 3.30 ಗಂಟೆಗೆ
ಮಡಿಕೇರಿ ಕೋಟೆಗೆ ಆವರಣ ಗೋಡೆ ನಿರ್ಮಾಣಮಡಿಕೇರಿ, ಮಾ. 21: ಇಲ್ಲಿನ ಐತಿಹಾಸಿಕ ಕೋಟೆ ಆವರಣದ ಸುತ್ತಲೂ ಜಾಗ ಅತಿಕ್ರಮಣ ತಡೆಗಟ್ಟುವ ದಿಸೆಯಲ್ಲಿ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ತಡೆಗೋಡೆ ನಿರ್ಮಾಣ ಕಾಮಗಾರಿ
ಬೆಂಗಳೂರಿನಿಂದ ಮೂಗು ತೂರಿಸಿಲ್ಲ...ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಪ್ರಕರಣ ಹಾಗೂ ಮಡಿಕೇರಿ ನಗರಸಭೆಯ ಅಧ್ಯಕ್ಷ ಸ್ಥಾನ ವಿವಾದದಲ್ಲಿ ತಾವು ಬೆಂಗಳೂರಿನಲ್ಲಿ ಕುಳಿತು
ತೃಪ್ತಿ ತಂದಿರುವ ಉಸ್ತುವಾರಿ ಜವಾಬ್ದಾರಿಮಡಿಕೇರಿ, ಮಾ. 21: ಕೇವಲ 22 ತಿಂಗಳು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಜಿಲ್ಲೆಯ ಬೆಟ್ಟದಷ್ಟು ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸುವ ಮೂಲಕ, ಸಾಕಷ್ಟು ಅಭಿವೃದ್ಧಿ