ಕನಸಲೂ ನೀನೆ... ಮನಸಲೂ ನೀನೆ.. ನನ್ನಾಣೆ... ಬರಲಿರುವ ಈ ಚುನಾವಣೆ!ಮಡಿಕೇರಿ, ಮಾ. 24: ಇನ್ನೇನು... ರಾಜ್ಯ ವಿಧಾನಸಭಾ ಚುನಾವಣೆ ಸದ್ಯದಲ್ಲೇ ಎದುರಾಗಲಿದ್ದು, ಇಡೀ ಜಿಲ್ಲೆಯಲ್ಲಿನ ಬಹುತೇಕ ಚಟುವಟಿಕೆಗಳು ರಾಜಕೀಯ ಲೇಪನದೊಂದಿಗೆ ಬಿಂಬಿತವಾಗುತ್ತಿದೆ.ಬಹುಶಃ ಕೂತಿದ್ದು... ನಿಂತಿದ್ದು... ಮಾತನಾಡಿದ್ದು... ವಿವಿಧ
ಗೋಣಿಕೊಪ್ಪಲಿನಲ್ಲಿ ಬೆಳೆಗಾರರ ಸಭೆ ಕರಿಮೆಣಸು ಕಾಫಿ ಪ್ರಾಣಿ ಧಾಳಿ ಕಾಫಿ ಗುತ್ತಿಗೆಗಳ ಬಗ್ಗೆ ಚರ್ಚೆಶ್ರೀಮಂಗಲ, ಮಾ. 24: ಕೇಂದ್ರ ವಾಣಿಜ್ಯ ಸಚಿವಾಲಯದಿಂದ ರೂ. 500ಕ್ಕಿಂತ ಕಡಿಮೆ ದರದಲ್ಲಿ ಕರಿಮೆಣಸು ಆಮದು ನಿಷೇಧ ಮಾಡಿರುವ ಅಧಿಸೂಚನೆಯಿಂದ ಬೆಳೆಗಾರರಿಗೆ ಯಾವ ರೀತಿಯಲ್ಲಿ ಇದು ಪ್ರಯೋಜನವಾಗಲಿದೆ
ನಾಳೆ ರವಿಶಂಕರ್ ಗುರೂಜಿ ಭೇಟಿಮಡಿಕೇರಿ, ಮಾ. 24: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಖ್ಯಾತರಾದ ಶ್ರೀ ರವಿಶಂಕರ್ ಗುರೂಜಿ ಅವರು ತಾ. 26 ರಂದು (ನಾಳೆ) ಸಂಜೆ ಮಡಿಕೇರಿಗೆ ಭೇಟಿ ನೀಡಲಿದ್ದಾರೆ.
ನವಗ್ರಹಗಳಂತಿರುವ ನಗರಸಭಾ ಸದಸ್ಯರುಮಡಿಕೇರಿ, ಮಾ. 24: ಜಿಲ್ಲಾ ಕೇಂದ್ರದಲ್ಲಿರುವ ಮಡಿಕೇರಿ ನಗರಸಭೆಯ ಆಡಳಿತ ವೈಖರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪಕ್ಷಗಳ ಸದಸ್ಯರುಗಳ ಅಭಿಪ್ರಾಯ ಕುರಿತು ಇಲ್ಲಿನ ಪ್ರೆಸ್‍ಕ್ಲಬ್ ವತಿಯಿಂದ
ಒತ್ತುವರಿ ವಿರುದ್ಧ ಒಂಟಿ ಪ್ರತಿಭಟನೆಗೋಣಿಕೊಪ್ಪ ವರದಿ, ಮಾ. 24: ಗೋಣಿಕೊಪ್ಪಲಿನ ಕೀರೆಹೊಳೆಯನ್ನು ಒತ್ತುವರಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಧೋರಣೆ ವಿರುದ್ದ ಒಂದನೇಯ