ಗ್ರಾ.ಪಂ. ವಿರುದ್ಧ ಜಿ.ಪಂ. ಸಿ.ಇ.ಓ.ಗೆ ದಸಂಸ ದೂರುಮಡಿಕೇರಿ, ಮಾ. 26: ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಯ ಪಚ್ಚಟ್ಟು ಗ್ರಾಮದಲ್ಲಿ ಅರ್ಹ ದಲಿತ ಫಲಾನುಭವಿಗಳು ಜಾನುವಾರುಗಳ ಸಾಕಾಣಿಕೆಗಾಗಿ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದು, ಇದಕ್ಕೆ ಖರ್ಚಾದ ಹಣವನ್ನು ಬಿಡುಗಡೆ ಮಾಡದೆ
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯ: ವಿಜಯಲಕ್ಷ್ಮಿ ಸೋಮವಾರಪೇಟೆ, ಮಾ. 26: ಸುಸಂಸ್ಕøತ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದ್ದು, ಮಕ್ಕಳಿಗೆ ಸಂಸ್ಕಾರ ಕಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಡಿಯಿಡಬೇಕು ಎಂದು ಪಟ್ಟಣ ಪಂಚಾಯಿತಿ
ವುಶು ಸ್ಫರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆಮಡಿಕೇರಿ, ಮಾ. 26: ತಾ. 27 ರಿಂದ 31 ರವರೆಗೆ ಜಮ್ಮು ಕಾಶ್ಮೀರದ ಎಂ.ಎ. ಸ್ಟೇಡಿಯಂನಲ್ಲಿ ನಡೆಯುತ್ತಿರುವ 17ನೇ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ರಾಷ್ಟ್ರ
ವಿದ್ಯಾಸಂಸ್ಥೆಗೆ ಧನ ಸಹಾಯಮಡಿಕೇರಿ, ಮಾ. 26:ಹಾತೂರು ಸೆಕೆಂಡರಿ ಎಜುಕೇಷನ್ ಸೊಸೈಟಿಯ ಶಾಲಾಭಿವೃದ್ಧಿ ನಿಧಿಗೆ ಅಂತರ್ರಾಷ್ಟ್ರೀಯ ಕ್ರೀಡಾಪಟು ಹಾಗೂ ಅಭಿಮನ್ಯು ಅಕಾಡೆಮಿ ಸ್ಥಾಪಕ ತೀತಮಾಡ ಅರ್ಜುನ್ ದೇವಯ್ಯ ರೂ. 11,111 ಸಹಾಯ
ಬಂಡೆ ಒಡೆದು ನೀರು ‘ತಳ್ಳುವ’ ಪ್ರಯತ್ನ..!ಗುಡ್ಡಹೊಸೂರು, ಮಾ. 26: ನದಿಯಲ್ಲಿ ಅಡ್ಡಲಾಗಿರುವ ದೊಡ್ಡ - ದೊಡ್ಡ ಬಂಡೆಗಳನ್ನು ಪುಡಿಗಟ್ಟಿ ಅಲ್ಲಿ ಸಂಗ್ರಹಗೊಂಡಿರುವ ನೀರನ್ನು ಮುಂದಕ್ಕೆ ಹರಿಯಬಿಡುವ ವಿಚಿತ್ರ ಪ್ರಯತ್ನವೊಂದು ಇಲ್ಲಿ ನಡೆಯುತ್ತಿದೆ. ಕ್ರಷರ್‍ಗಳನ್ನು