ವೀರತ್ವದ ಪ್ರತೀಕವಾಗಿ ಮಡಿಕೇರಿಯ ಹೆಗ್ಗುರುತಾಗಿ ಕಂಗೊಳಿಸುತ್ತಿದೆ ಜನರಲ್ ತಿಮ್ಮಯ್ಯ ಪ್ರತಿಮೆ - ಅನಿಲ್ ಹೆಚ್.ಟಿ. ಮಡಿಕೇರಿ ಎಂದ ಕೂಡಲೇ ಬಹುತೇಕರಿಗೆ ಮೊದಲು ನೆನಪಾಗುವುದೇ ಇಲ್ಲಿನ ಜನರಲ್ ತಿಮ್ಮಯ್ಯ ಸರ್ಕಲ್ ಅಥವಾ ಜಿ.ಟಿ.ಸರ್ಕಲ್. ಜನರಲ್ ತಿಮ್ಮಯ್ಯ ಸರ್ಕಲ್ ಬಂತೆAದರೆ ಮಡಿಕೇರಿಯನ್ನು ತಲುಪಿದೆವು
ಕಾಡಾನೆ ಹಾವಳಿ ಸಂಘರ್ಷ ತಗ್ಗಿಸಲು ವೈಜ್ಞಾನಿಕ ಅಧ್ಯಯನಕ್ಕೆ ಮುಂದಾದ ಭಾರತೀಯ ಕಾಫಿ ಮಂಡಳಿ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಮಾ. ೩೦: ಭಾರತೀಯ ಕಾಫಿ ಮಂಡಳಿ, ಕಾಫಿ ಬೆಳೆಯುವ ಸಮುದಾಯಕ್ಕೆ ಕಾಡಾನೆಗಳಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದೆ. ಚಿಕ್ಕಮಗಳೂರು,
ನಾಲ್ನಾಡ್ ಅಂತರ ಗ್ರಾಮ ಹಾಕಿ ಕಪ್ ಐದು ತಂಡಗಳು ಮುಂದಿನ ಹಂತಕ್ಕೆನಾಪೋಕ್ಲು, ಮಾ. ೩೦: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ಯವಕಪಾಡಿ ,
ಕಿಟಕಿ ಮೂಲಕ ಮೊಬೈಲ್ ಕಳವು ಮಡಿಕೇರಿ, ತಾ. ೩೦: ಪುಟಾಣಿನಗರದಲ್ಲಿ ಮಗುವಿನೊಂದಿಗೆ ಮಲಗಿದ್ದ ತಾಯಿಯ ಮೊಬೈಲ್ ಫೋನನ್ನು ತಡ ರಾತ್ರಿ ದುಷ್ಕರ್ಮಿಗಳು ಕಿಟಕಿಯ ಮೂಲಕ ಕೈ ಹಾಕಿ ಕದ್ದೊಯ್ದ ಘಟನೆ ನಡೆದಿದೆ. ಮಮತ ಭರತ್
ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ ಪೊನ್ನಂಪೇಟೆ, ಮಾ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆಯ ಹಿರಿಯ ಛಾಯಾಗ್ರಾಹಕ ಎಸ್. ಎಲ್. ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ಕಳೆದ