ಅಮ್ಮತ್ತೀರ ಮಡಿಲಿಗೆ ‘ಪುತ್ತಾಮನೆ’ ಕ್ರಿಕೆಟ್ ಕಿರೀಟಗೋಣಿಕೊಪ್ಪಲು, ಏ. 30: ಕಳೆದ ಬಾರಿಯ ಫೈನಲ್ ಪಂದ್ಯಾಟದಲ್ಲಿ ರನ್ನರ್ಸ್ ಅಪ್‍ಗೆ ತೃಪ್ತಿ ಪಟ್ಟಿದ್ದ ಅಮ್ಮತ್ತೀರ ಕುಟುಂಬ ತಂಡ ಈ ಬಾರಿ ಪುತ್ತಾಮನೆ ಕಪ್‍ಗೆ ಮುತ್ತಿಕ್ಕುವಲ್ಲಿ ಸಫಲವಾಯಿತು.ಎರಡು
ಮೇ 12 : 17 ಮಂದಿಯ ಭವಿಷ್ಯ ನಿರ್ಧರಿಸಲಿರುವ 4,33,846 ಮತದಾರರುಮಡಿಕೇರಿ, ಏ. 30: ಕರ್ನಾಟಕ ವಿಧಾನ ಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಲುವಾಗಿ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಹಕ್ಕುದಾರಿಕೆ
ಗುಂಡಿನ ಧಾಳಿ ಪ್ರಕರಣ ಓರ್ವನ ವಿಚಾರಣೆಪೊನ್ನಂಪೇಟೆ, ಏ. 30: ಬೇಗೂರಿನಲ್ಲಿ ದಾದು ಪೂವಯ್ಯ ಅವರ ಮನೆಯ ಮೇಲೆ ಇತ್ತೀಚೆಗೆ ನಡುರಾತ್ರಿ ಗುಂಡಿನ ಧಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆಗಿಳಿದಿದ್ದ ಪೊನ್ನಂಪೇಟೆ
ವಿಜ್ಞಾನದಲ್ಲಿ ವಿದ್ಯಾನಿಕೇತನ ಮೇಲುಗೈಮಡಿಕೇರಿ, ಏ. 30: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಗೋಣಿಕೊಪ್ಪಲುವಿನ ವಿದ್ಯಾನಿಕೇತನ ಕಾಲೇಜು ವಿಜ್ಞಾನ ವಿಭಾಗದಲ್ಲಿ ಮೇಲುಗೈ ಸಾಧಿಸಿದೆ. ಈ ಕಾಲೇಜಿನ ವಿದ್ಯಾರ್ಥಿಗಳು
ದ್ವಿತೀಯ ಪಿ.ಯು.ಸಿ.: ಕೊಡಗು ಮೂರನೇ ಸ್ಥಾನಕ್ಕೆ ಜಿಗಿತ...ಬೆಂಗಳೂರು, ಏ. 30: 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಗಳಿಸಿದೆ. ಕಳೆದ ಸಾಲಿನಲ್ಲಿ 4ನೇ