ತಳೂರಿಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟಮಡಿಕೇರಿ, ಮೇ 5 : ಬ್ಯಾಟಿಂಗ್‍ನಲ್ಲಿ ಕಳೆಗುಂದಿದ ಕುದುಪಜೆ ಎರಡೂ ವಿಭಾಗದಲ್ಲೂ ಕರಾಮತ್ತು ತೋರಿದ ತಳೂರು..., ತಳೂರು ತಂಡಕ್ಕೆ ಜೀವ ತುಂಬಿದ ಜಿತು..., ವ್ಯರ್ಥವಾದ ಕುದುಪಜೆ ಸಚಿನ್
ರಾಜಕೀಯ ಪಕ್ಷಗಳಿಂದ ಹಲವೆಡೆ ಬಿರುಸಿನ ಪ್ರಚಾರಮಡಿಕೇರಿ, ಮೇ 5: ಕೊಡಗು ಜಿಲ್ಲೆಯಾದ್ಯಂತ ದಿನಗಳು ಸಮೀಪಿಸುತ್ತಿದ್ದಂತೆಯೇ ಚುನಾವಣಾ ಪ್ರಚಾರ ಕಾವು ರಂಗೇರತೊಡಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಬಿರುಸಿನ ಪ್ರಚಾರದೊಂದಿಗೆ ಮತ ಬೇಟೆಯೂ ಚುರುಕುಗೊಂಡಿದೆ. ಮುಂದಿನ
ಕುಲ್ಲೇಟಿರ ಹಾಕಿ ನಮ್ಮೆ: ಮಾಜಿ ಚಾಂಪಿಯನ್ ಕುಲ್ಲೇಟಿರ, ನೆಲ್ಲಮಕ್ಕಡ, ಅಂಜಪರವಂಡ ಮುನ್ನಡೆನಾಪೆÇೀಕ್ಲು, ಮೇ. 3: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹತ್ತೊಂಬಂತ್ತನೇ ದಿನದ ಪಂದ್ಯಾಟ ದಲ್ಲಿ ಮಾಜಿ
ಶ್ರೀ ಶಿವ ಪಾರ್ವತಿ ದೇವರ ಉತ್ಸವಮರಗೋಡು, ಮೇ 5: ಮರಗೋಡು ವಿನ ಶ್ರೀ ಶಿವ-ಪಾರ್ವತಿ ದೇವಾಲಯದಲ್ಲಿ ತಾ. 1 ರಂದು ದೊಡ್ಡ ಹಬ್ಬ ವಿಜೃಂಭಣೆಯಿಂದ ನಡೆಯಿತು. ಏ. 27 ರಿಂದ ಹಬ್ಬದ ಕಟ್ಟು
ಕಂದಕಕ್ಕೆ ಉರುಳಿದ ಕಾರುಕರಿಕೆ, ಮೇ 5: ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಂಬಲ್ಲಿ ಕಾರೊಂದು ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.ಭಾಗಮಂಡಲ-ಕರಿಕೆ ರಸ್ತೆಯ