ದುಬಾರೆಯಲ್ಲಿ ಸಾಕಾನೆಗೆ ಮತ್ತೊಂದು ಬಲಿಕುಶಾಲನಗರ, ಮೇ 4: ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಧಾಳಿಗೆ ಒಳಗಾಗಿ ಮಾವುತನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಶಿಬಿರದ ಮಾವುತ ಮಣಿ (22) ಎಂಬಾತ ಮೃತಹಿಂದೂ ಸಮಾಜೋತ್ಸವಕ್ಕೆ ವ್ಯಾಪಕ ಭದ್ರತೆಮಡಿಕೇರಿ, ಮೇ 4: ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ತಾ. 5 ರಂದು (ಇಂದು) ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 10 ಸಾವಿರಕೆಲಸ ಮಾಡದೆ ಲಕ್ಷ ರೂ. ಗುಳುಂ!ಮಡಿಕೇರಿ, ಮೇ 4: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಹಾಗೂ ಮುಟ್ಲು ಗ್ರಾಮಗಳಲ್ಲಿರುವ ಎರಡು ಅಂಗನವಾಡಿಗಳ ದುರಸ್ತಿ ಲೆಕ್ಕದಲ್ಲಿ ತಲಾ ರೂ. 50 ಸಾವಿರದಂತೆ ಒಂದುಯುವಕನ ಅಪಹರಣ : ಬಲ್ಯಮುಂಡೂರಿನಲ್ಲಿ ಘಟನೆಶ್ರೀಮಂಗಲ, ಮೇ 4: ಶ್ರೀಮಂಗಲ ಆರಕ್ಷಕ ಠಾಣಾ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ಕೊಡ್‍ಚಿ ನಿವಾಸಿ ರಾಜು ಎಂಬವರ ಪುತ್ರ ಗಿರೀಶ್ (25) ಎಂಬಾತನನ್ನು ಬುಧವಾರ ರಾತ್ರಿ 9.10ಲಯನ್ಸ್ ರಾಜ್ಯಪಾಲರ ಭೇಟಿಸುಂಟಿಕೊಪ್ಪ, ಮೇ4: ಯಾವದೇ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಸಕಾರಾತ್ಮಕವಾಗಿ ಚಿಂತಿಸಿ ಮುನ್ನಡಿ ಇಟ್ಟರೆ ನಾವು ನಿರೀಕ್ಷಿಸಿದ ಫಲಿತಾಂಶ ಲಭ್ಯವಾಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್‍ಶೆಟ್ಟಿ ಹೇಳಿದರು. ಸುಂಟಿಕೊಪ್ಪ ಲಯನ್ಸ್
ದುಬಾರೆಯಲ್ಲಿ ಸಾಕಾನೆಗೆ ಮತ್ತೊಂದು ಬಲಿಕುಶಾಲನಗರ, ಮೇ 4: ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಧಾಳಿಗೆ ಒಳಗಾಗಿ ಮಾವುತನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಶಿಬಿರದ ಮಾವುತ ಮಣಿ (22) ಎಂಬಾತ ಮೃತ
ಹಿಂದೂ ಸಮಾಜೋತ್ಸವಕ್ಕೆ ವ್ಯಾಪಕ ಭದ್ರತೆಮಡಿಕೇರಿ, ಮೇ 4: ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ತಾ. 5 ರಂದು (ಇಂದು) ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 10 ಸಾವಿರ
ಕೆಲಸ ಮಾಡದೆ ಲಕ್ಷ ರೂ. ಗುಳುಂ!ಮಡಿಕೇರಿ, ಮೇ 4: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಹಾಗೂ ಮುಟ್ಲು ಗ್ರಾಮಗಳಲ್ಲಿರುವ ಎರಡು ಅಂಗನವಾಡಿಗಳ ದುರಸ್ತಿ ಲೆಕ್ಕದಲ್ಲಿ ತಲಾ ರೂ. 50 ಸಾವಿರದಂತೆ ಒಂದು
ಯುವಕನ ಅಪಹರಣ : ಬಲ್ಯಮುಂಡೂರಿನಲ್ಲಿ ಘಟನೆಶ್ರೀಮಂಗಲ, ಮೇ 4: ಶ್ರೀಮಂಗಲ ಆರಕ್ಷಕ ಠಾಣಾ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ಕೊಡ್‍ಚಿ ನಿವಾಸಿ ರಾಜು ಎಂಬವರ ಪುತ್ರ ಗಿರೀಶ್ (25) ಎಂಬಾತನನ್ನು ಬುಧವಾರ ರಾತ್ರಿ 9.10
ಲಯನ್ಸ್ ರಾಜ್ಯಪಾಲರ ಭೇಟಿಸುಂಟಿಕೊಪ್ಪ, ಮೇ4: ಯಾವದೇ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಸಕಾರಾತ್ಮಕವಾಗಿ ಚಿಂತಿಸಿ ಮುನ್ನಡಿ ಇಟ್ಟರೆ ನಾವು ನಿರೀಕ್ಷಿಸಿದ ಫಲಿತಾಂಶ ಲಭ್ಯವಾಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್‍ಶೆಟ್ಟಿ ಹೇಳಿದರು. ಸುಂಟಿಕೊಪ್ಪ ಲಯನ್ಸ್