ಕಾಡಾನೆ ಕಾರ್ಯಾಚರಣೆ ಮುಂದುವರಿಕೆಮಡಿಕೇರಿ, ಜು. 4: ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಮೂರ್ನಾಡು ರಸ್ತೆಯ ಸುತ್ತಮುತ್ತ ಸುಳಿದಾಡುತ್ತಿದ್ದ ಎರಡು ಗಂಡಾನೆಗಳನ್ನು ಇಂದು ಅರಣ್ಯ ಇಲಾಖೆಯು ಹರಸಾಹಸದೊಂದಿಗೆ, ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆ
ಹೀಗೂ ಕಳ್ಳತನ ಮಾಡಿದರು...ಕುಶಾಲನಗರ, ಜು. 4: ಮಾರಾಟಕ್ಕೆಂದು ರಸ್ತೆ ಬದಿಯಲ್ಲಿರಿಸಿದ್ದ ಪ್ರಾಣಿಗಳ ಸಿಮೆಂಟ್ ಆಕೃತಿಗಳನ್ನು ರಸ್ತೆಯಲ್ಲಿ ತೆರಳುತ್ತಿದ್ದ ಪ್ರವಾಸಿಗರು ಹೊತ್ತೊಯ್ದ ಪ್ರಕರಣವೊಂದು ಗುಡ್ಡೆಹೊಸೂರು ಬಳಿ ನಡೆದಿದೆ. ಅಲ್ಲಿನ ಅಂಗಡಿಯೊಂದರಲ್ಲಿ ಪ್ರಾಣಿ,
ರೈತರಿಗೆ ಕೇಂದ್ರದಿಂದ 14 ಬೆಳೆಗಳಿಗೆ ಬೆಂಬಲ ಬೆಲೆಮಡಿಕೇರಿ, ಜು. 4: ದೇಶದ ಮೋದಿ ಸರಕಾರ ಬಂಪರ್ ಉಡುಗೊರೆ ಕೊಟ್ಟಿದೆ. ಭತ್ತ, ರಾಗಿ, ಜೋಳ ಸೇರಿದಂತೆ ಮುಂಗಾರು ಸಮಯದ 14 ಬೆಳೆಗಳಿಗೆ ಕೇಂದ್ರದಿಂದ ಕನಿಷ್ಟ ಬೆಂಬಲ
ಕಾಡಾನೆ ಧಾಳಿ: ಪ್ರಾಣಾಪಾಯದಿಂದ ಕೃಷಿಕ ಪಾರುಸೋಮವಾರಪೇಟೆ, ಜು. 4: ಸಮೀಪದ ಹಿರಿಕರ ಗ್ರಾಮದಲ್ಲಿ ಮನೆಯ ಮುಂಭಾಗದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮೇಲೆ ಕಾಡಾನೆ ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌಡಳ್ಳಿ
ರೈತರಿಗೆ ಕೇಂದ್ರದಿಂದ 14 ಬೆಳೆಗಳಿಗೆ ಬೆಂಬಲ ಬೆಲೆಮಡಿಕೇರಿ, ಜು. 4: ದೇಶದ ಮೋದಿ ಸರಕಾರ ಬಂಪರ್ ಉಡುಗೊರೆ ಕೊಟ್ಟಿದೆ. ಭತ್ತ, ರಾಗಿ, ಜೋಳ ಸೇರಿದಂತೆ ಮುಂಗಾರು ಸಮಯದ 14 ಬೆಳೆಗಳಿಗೆ ಕೇಂದ್ರದಿಂದ ಕನಿಷ್ಟ ಬೆಂಬಲ