ಹಾಲಿಗೆ ಪ್ರೋತ್ಸಾಹ ಧನ ಆಧಾರ್ ಜೋಡಣೆಗೆ ಮನವಿ ಮಡಿಕೇರಿ, ಏ. 11: ಕರ್ನಾಟಕ ರಾಜ್ಯ ಸರ್ಕಾರವು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಉತ್ತಮ ಗುಣಮಟ್ಟದ ಹಾಲಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದು, ಈ ಪ್ರೋತ್ಸಾಹಧನವನ್ನು ಸಂಬಂಧಿಸಿದ ಹಾಲು ಉತ್ಪಾದಕರವಿವಿಧೆಡೆ ದೇವರ ವಾರ್ಷಿಕ ಉತ್ಸವ ಗೋಣಿಕೊಪ್ಪ, ಏ. 11: ಸುಮಾರು 300ವರ್ಷಗಳ ಇತಿಹಾಸವನ್ನು ಹೊಂದಿರುವ ಪೊನ್ನಂಪೇಟೆ ಸಮಿಪದ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ದೇವರ, 17ನೇ ವರ್ಷದ ಜೀರ್ಣೋದ್ಧಾರ ವಾರ್ಷಿಕ ಉತ್ಸವ ಜರುಗಿತು.ಕ್ಯಾನ್ಸರ್ ಚಿಕಿತ್ಸೆಗೆ ರೂ. 1 ಲಕ್ಷ ಚೆಕ್ ವಿತರಣೆವೀರಾಜಪೇಟೆ, ಏ. 11: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೆದುಳು ಕ್ಯಾನ್ಸ್‍ರ್‍ಗೆ ತುತ್ತಾದ ಒಂದನೇ ರುದ್ರುಗುಪ್ಪೆ ಗ್ರಾಮದ ಕೋಲತಂಡ ಪೂಣಚ್ಚ ಅವರ ಚಿಕಿತ್ಸೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ‘ಅಂಗನವಾಡಿ ಕೇಂದ್ರದ ಪಾತ್ರ ಅನನ್ಯ’ಸೋಮವಾರಪೇಟೆ, ಏ. 11: ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಅನನ್ಯವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.ಕ್ರೀಡಾ ಕಲರವಕ್ಕೆ ಸಿದ್ಧಗೊಳ್ಳುತ್ತಿರುವ ಕ್ರೀಡಾ ಜಿಲ್ಲೆಮಡಿಕೇರಿ, ಏ. 11: ಕೊಡಗಿಗೂ ಕ್ರೀಡೆಗೂ ಹೆಚ್ಚಿನ ನಂಟು. ಪುಟ್ಟ ಜಿಲ್ಲೆಯಾದರೂ, ಕ್ರೀಡೆಗೆ ಸಂಬಂಧಿಸಿದಂತೆ ಕೊಡಗಿನ ಕ್ರೀಡಾ ಹಿರಿಮೆ ದೊಡ್ಡದು. ಕ್ರೀಡೆಗೆ ಸಂಬಂಧಿಸಿದಂತೆ ಕೊಡಗು ಒಂದಲ್ಲಾ ಒಂದು
ಹಾಲಿಗೆ ಪ್ರೋತ್ಸಾಹ ಧನ ಆಧಾರ್ ಜೋಡಣೆಗೆ ಮನವಿ ಮಡಿಕೇರಿ, ಏ. 11: ಕರ್ನಾಟಕ ರಾಜ್ಯ ಸರ್ಕಾರವು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಉತ್ತಮ ಗುಣಮಟ್ಟದ ಹಾಲಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದು, ಈ ಪ್ರೋತ್ಸಾಹಧನವನ್ನು ಸಂಬಂಧಿಸಿದ ಹಾಲು ಉತ್ಪಾದಕರ
ವಿವಿಧೆಡೆ ದೇವರ ವಾರ್ಷಿಕ ಉತ್ಸವ ಗೋಣಿಕೊಪ್ಪ, ಏ. 11: ಸುಮಾರು 300ವರ್ಷಗಳ ಇತಿಹಾಸವನ್ನು ಹೊಂದಿರುವ ಪೊನ್ನಂಪೇಟೆ ಸಮಿಪದ ಮುಗುಟಗೇರಿ ಗ್ರಾಮದ ತೋಣಕೇರಿ ಭಗವತಿ ದೇವರ, 17ನೇ ವರ್ಷದ ಜೀರ್ಣೋದ್ಧಾರ ವಾರ್ಷಿಕ ಉತ್ಸವ ಜರುಗಿತು.
ಕ್ಯಾನ್ಸರ್ ಚಿಕಿತ್ಸೆಗೆ ರೂ. 1 ಲಕ್ಷ ಚೆಕ್ ವಿತರಣೆವೀರಾಜಪೇಟೆ, ಏ. 11: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೆದುಳು ಕ್ಯಾನ್ಸ್‍ರ್‍ಗೆ ತುತ್ತಾದ ಒಂದನೇ ರುದ್ರುಗುಪ್ಪೆ ಗ್ರಾಮದ ಕೋಲತಂಡ ಪೂಣಚ್ಚ ಅವರ ಚಿಕಿತ್ಸೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ
‘ಅಂಗನವಾಡಿ ಕೇಂದ್ರದ ಪಾತ್ರ ಅನನ್ಯ’ಸೋಮವಾರಪೇಟೆ, ಏ. 11: ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಅನನ್ಯವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಕ್ರೀಡಾ ಕಲರವಕ್ಕೆ ಸಿದ್ಧಗೊಳ್ಳುತ್ತಿರುವ ಕ್ರೀಡಾ ಜಿಲ್ಲೆಮಡಿಕೇರಿ, ಏ. 11: ಕೊಡಗಿಗೂ ಕ್ರೀಡೆಗೂ ಹೆಚ್ಚಿನ ನಂಟು. ಪುಟ್ಟ ಜಿಲ್ಲೆಯಾದರೂ, ಕ್ರೀಡೆಗೆ ಸಂಬಂಧಿಸಿದಂತೆ ಕೊಡಗಿನ ಕ್ರೀಡಾ ಹಿರಿಮೆ ದೊಡ್ಡದು. ಕ್ರೀಡೆಗೆ ಸಂಬಂಧಿಸಿದಂತೆ ಕೊಡಗು ಒಂದಲ್ಲಾ ಒಂದು