ಬಿರುಸುಗೊಂಡ ಪುನರ್ವಸುಮಡಿಕೇರಿ, ಜು. 7: ನಿನ್ನೆಯಿಂದ ಆರಂಭಗೊಂಡಿರುವ ಪುನರ್ವಸು ಮಳೆಯು ಕಳೆದ 24 ಗಂಟೆಗಳಲ್ಲಿ ಧಾರಾಕಾರವಾಗಿ ಸುರಿಯುವದರೊಂದಿಗೆ, ಕಳೆದ ತಿಂಗಳು ಜೂನ್ ದ್ವಿತೀಯ ವಾರ ಸೃಷ್ಟಿಸಿದ್ದ ಅವಾಂತರಗಳು ಮರುಕಳಿಸುವ
ರಾಷ್ಟ್ರೀಯ ಲೋಕ ಅದಾಲತ್ಮಡಿಕೇರಿ, ಜು. 7: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಾ. 14 ರಂದು ಬೆಳಿಗ್ಗೆ 10 ಗಂಟೆಯಿಂದ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಈ ಅದಾಲತ್‍ನಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ
ಜಮಾಅತ್ ಅಧ್ಯಕ್ಷರಾಗಿ ಆಯ್ಕೆನಾಪೆÇೀಕ್ಲು, ಜು. 7: ಕುಂಜಿಲ ಪೈನರಿ ಜಮಾಅತ್ ಅಧ್ಯಕ್ಷರಾಗಿ ಅದಪೆÇಳೆ ಮಹಮ್ಮದ್ ಹಾಜಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿ.ಎ. ಮುಸ್ತಫಾ, ಕಾರ್ಯದರ್ಶಿಯಾಗಿ ಕೆ.ಎಂ. ಅಬ್ದುಲ್ ರೆಹಮಾನ್,
ಕೊಡಗಿನ ಪ್ರಕೃತಿ ಉಳಿಸಿಕೊಳ್ಳಲು ಕರೆಮೂರ್ನಾಡು, ಜು. 7: ಕೊಡಗಿನ ಪ್ರಕೃತಿದತ್ತವಾದ ನಿರ್ಮಲ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಿಂದಲೂ ಆಗಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ತಿಳಿಸಿದರು. ಮೂರ್ನಾಡು ಪದವಿ ಕಾಲೇಜಿನಲ್ಲಿ
ಕಾರ್ಯಕರ್ತರ ಹುದ್ದೆಗೆ ಅರ್ಜಿ ಮಡಿಕೇರಿ, ಜು. 7: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ (ಎನ್‍ಪಿಆರ್‍ಪಿಡಿ) ತಾಲೂಕಿನಾದ್ಯಂತ ಕೆಲಸ ನಿರ್ವಹಿಸಲು ವಿವಿಧೋದ್ದೇಶ ಪುನರ್ವಸತಿ