ತಂಜಾವೂರು ತಲಪಿದ ವಾಹನ ಜಾಥಾಮಡಿಕೇರಿ, ಮೇ 29: ಜೀವನದಿ ಕಾವೇರಿಗೆ ಜೀವಂತ ಶಾಸನ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಿಎನ್‍ಸಿ ಸಂಘಟನೆ ವತಿಯಿಂದ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್‍ವರೆಗೆ ಹಮ್ಮಿಕೊಂಡಿರುವ ವಾಹನ ಜಾಥಾ ಇಂದು
ಅರ್ಜಿ ಆಹ್ವಾನಮಡಿಕೇರಿ, ಮೇ 29: ತುಮಕೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸತಕ್ಕದ್ದು. ಸಾಮಾನ್ಯ
ಕಾನೂನು ಮೀರಿ ಬಂದ್ಗೆ ಪ್ರಚೋದನೆ ಆರೋಪಮಡಿಕೇರಿ, ಮೇ 29: ಜನಜೀವನಕ್ಕೆ ಅಡ್ಡಿ ಉಂಟು ಮಾಡಿ ಬಂದ್‍ಗೆ ಕರೆ ನೀಡುವದನ್ನು ಸ್ವತ: ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಕಾನೂನು ಮೀರಿ ಕರ್ನಾಟಕ ಬಂದ್ ಹೋರಾಟ ನಡೆಸಿರುವ
ಹಾರಂಗಿ ಅಣೆಕಟ್ಟು ವಿಭಾಗ: ರೂ. 9 ಕೋಟಿ ವೆಚ್ಚದ ಕಾಮಗಾರಿಕುಶಾಲನಗರ, ಮೇ 29: ರಾಜ್ಯದ ಕೆಲವು ಅಣೆಕಟ್ಟೆಗಳ ಪುನಶ್ಚೇತನ ಯೋಜನೆಗೆ ವಿಶ್ವ ಬ್ಯಾಂಕ್ ಅನುದಾನದ ಮೂಲಕ ಕಾಮಗಾರಿ ನಡೆಯುತ್ತಿದ್ದು ಜಿಲ್ಲೆಯ ಹಾರಂಗಿ ಅಣೆಕಟ್ಟು ವಿಭಾಗದಲ್ಲಿ ಅಂದಾಜು ರೂ.
ಸಿಡಿಲಿನ ಹೊಡೆತಕ್ಕೆ ಸಂಗೀತ ಕಾರಂಜಿ ಸ್ತಬ್ಧಮಡಿಕೇರಿ, ಮೇ 29: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಜಾಸೀಟಿನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಸಂಗೀತ ಕಾರಂಜಿ ಕಳೆದ ಹಲವು ದಿನಗಳಿಂದ ಸ್ತಬ್ಧಗೊಂಡಿದೆ. ಇತ್ತೀಚೆಗೆ ಸುರಿಯುತ್ತಿರುವ ಭಾರೀ