ರಾಜ್ಯಮಟ್ಟದ ಟೆಕ್ವಾಂಡೊ: ಜಿಲ್ಲೆಗೆ 2 ಚಿನ್ನಮಡಿಕೇರಿ, ನ. 22: ನಗರದ ಕಾವೇರಿಹಾಲ್‍ನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆಯ ವಿದ್ಯಾರ್ಥಿಗಳು 2 ಚಿನ್ನ, 4 ಬೆಳ್ಳಿವಿದ್ಯುತ್ ಶಾರ್ಟ್ ಸಕ್ರ್ಯೂಟ್: ದಿನಸಿ ಅಂಗಡಿ ಭಸ್ಮಸೋಮವಾರಪೇಟೆ,ನ.22: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ದಿನಸಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳೆಲ್ಲ ಸುಟ್ಟು ಕರಕಲಾದ ಘಟನೆ ಸಮೀಪದ ಆಲೆಕಟ್ಟೆ ರಸ್ತೆಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.ಆಲೆಕಟ್ಟೆ ರಸ್ತೆಯಲ್ಲಿಲಾರಿ ಬೈಕ್ ಡಿಕ್ಕಿ: ಬೈಕ್ ಸವಾರರು ಗಂಭೀರಕೂಡಿಗೆ, ನ. 22: ಕುಶಾಲನಗರ -ಕೂಡಿಗೆ ಹೆದ್ದಾರಿಯಲ್ಲಿ ಕೂಡುಮಂಗಳೂರು ಸಮೀಪ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.ಕೂಡ್ಲೂರು ಕೈಗಾರಿಕಾಇಂದು ಸಂತ ಅನ್ನಮ್ಮ ದೇವಾಲಯದ 225ನೇ ಮಹೋತ್ಸವದ ಸಮಾರಂಭವೀರಾಜಪೇಟೆ, ನ. 22: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯ 225ನೇ ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ 175ನೇ ಮಹೋತ್ಸವ ಇಂದು ಜರುಗಲಿದೆ. ಅಪರಾಹ್ನ 2.30 ಗಂಟೆಗೆ ಶಾಲಾ ಮೈದಾನದಲ್ಲಿನಾಳೆ ಮಡಿಕೇರಿಯಲ್ಲಿ ‘ಮೌಢ್ಯ ವಿರೋಧಿ ಜಾಗೃತಿ ಜಾಥಾ’ಮಡಿಕೇರಿ, ನ. 22: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಷೋಭೆ, ಅಪನಂಬಿಕೆಗಳನ್ನು ದೂರಮಾಡಿ ಪರಸ್ಪರ ವಿಶ್ವಾಸ, ಸ್ನೇಹ ಸೌಹಾರ್ದತೆಗಳ್ನು ಮೂಡಿಸುವ ಚಿಂತನೆಯಡಿ ಮಾನವ ಬಂಧುತ್ವ ವೇದಿಕೆ ವತಿಯಿಂದ
ರಾಜ್ಯಮಟ್ಟದ ಟೆಕ್ವಾಂಡೊ: ಜಿಲ್ಲೆಗೆ 2 ಚಿನ್ನಮಡಿಕೇರಿ, ನ. 22: ನಗರದ ಕಾವೇರಿಹಾಲ್‍ನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆಯ ವಿದ್ಯಾರ್ಥಿಗಳು 2 ಚಿನ್ನ, 4 ಬೆಳ್ಳಿ
ವಿದ್ಯುತ್ ಶಾರ್ಟ್ ಸಕ್ರ್ಯೂಟ್: ದಿನಸಿ ಅಂಗಡಿ ಭಸ್ಮಸೋಮವಾರಪೇಟೆ,ನ.22: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ದಿನಸಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳೆಲ್ಲ ಸುಟ್ಟು ಕರಕಲಾದ ಘಟನೆ ಸಮೀಪದ ಆಲೆಕಟ್ಟೆ ರಸ್ತೆಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.ಆಲೆಕಟ್ಟೆ ರಸ್ತೆಯಲ್ಲಿ
ಲಾರಿ ಬೈಕ್ ಡಿಕ್ಕಿ: ಬೈಕ್ ಸವಾರರು ಗಂಭೀರಕೂಡಿಗೆ, ನ. 22: ಕುಶಾಲನಗರ -ಕೂಡಿಗೆ ಹೆದ್ದಾರಿಯಲ್ಲಿ ಕೂಡುಮಂಗಳೂರು ಸಮೀಪ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.ಕೂಡ್ಲೂರು ಕೈಗಾರಿಕಾ
ಇಂದು ಸಂತ ಅನ್ನಮ್ಮ ದೇವಾಲಯದ 225ನೇ ಮಹೋತ್ಸವದ ಸಮಾರಂಭವೀರಾಜಪೇಟೆ, ನ. 22: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯ 225ನೇ ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ 175ನೇ ಮಹೋತ್ಸವ ಇಂದು ಜರುಗಲಿದೆ. ಅಪರಾಹ್ನ 2.30 ಗಂಟೆಗೆ ಶಾಲಾ ಮೈದಾನದಲ್ಲಿ
ನಾಳೆ ಮಡಿಕೇರಿಯಲ್ಲಿ ‘ಮೌಢ್ಯ ವಿರೋಧಿ ಜಾಗೃತಿ ಜಾಥಾ’ಮಡಿಕೇರಿ, ನ. 22: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಷೋಭೆ, ಅಪನಂಬಿಕೆಗಳನ್ನು ದೂರಮಾಡಿ ಪರಸ್ಪರ ವಿಶ್ವಾಸ, ಸ್ನೇಹ ಸೌಹಾರ್ದತೆಗಳ್ನು ಮೂಡಿಸುವ ಚಿಂತನೆಯಡಿ ಮಾನವ ಬಂಧುತ್ವ ವೇದಿಕೆ ವತಿಯಿಂದ