ಚೆಟ್ಟಳ್ಳಿ ಕೃಷಿ ಸಂಶೋಧನಾ ಕೆಂದ್ರದಿಂದ ಜಾಗ ಒತ್ತುವರಿಚೆಟ್ಟಳ್ಳಿ, ಜೂ. 25: ಚೆಟ್ಟಳ್ಳಿ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿರುವ ಸರ್ವೆ ನಂಬರ್ 49/13 ರಲ್ಲಿ 2.30 ಏಕರೆ ಸರಕಾರಿ ಜಾಗವೆಂದು ಸರಕಾರಿ ಸರ್ವೇಯಲ್ಲಿ ಗುರುತಿಸಿದರೂ ಕಂದಾಯ
ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಳ್ಳಲು ಕರೆ ಮಡಿಕೇರಿ, ಜೂ. 25 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಜೂ. 27 ರಂದು ನಗರದಲ್ಲಿ ನಡೆಯುವ
ಹಾಲಿನ ಸಹಾಯಧನ ಹೆಚ್ಚಿಸಲು ಚಿಂತನೆ ಕೂಡಿಗೆ, ಜೂ. 25 : ಹಾಲು ಉತ್ಪಾದಕರ ಸಹಾಕರ ಸಂಘಗಳ ಮೂಲಕ ರೈತರಿಂದ ಹಾಲು ಸಂಗ್ರಹ ಮಾಡುವದರಲ್ಲಿ ದೇಶದಲ್ಲೆ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಅದರಲ್ಲಿಯೂ ಕೊಡಗು,
ಖಾಸಗೀಕರಣಕ್ಕೆ ವಿರೋಧ ವಿದ್ಯಾರ್ಥಿಗಳ ಪ್ರತಿಭಟನೆಗೋಣಿಕೊಪ್ಪ ವರದಿ, ಜೂ. 25: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯವನ್ನು ಖಾಸಗಿ ಕಾಲೇಜು ಮಾಡಲು ಮುಂದಾಗಿರುವದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ತರಗತಿ
ತಾ. 27ರಂದು ಪೊಲೀಸ್ ಠಾಣೆ ಎದುರು ಧರಣಿಸಿದ್ದಾಪುರ, ಜೂ. 25: ಕಾಡಾನೆ ಧಾಳಿಯಿಂದ ಮೃತಪಟ್ಟ ಬೆಳೆಗಾರ ಮೋಹನ್‍ದಾಸ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ದಾಖಲಿಸಲಾಗಿದ್ದು, ಪುಕಾರಿಗೆ ಬಿ ರಿಪೋರ್ಟ್ ಸಲ್ಲಿಸಿರುವ ಕ್ರಮವನ್ನು ಖಂಡಿಸಿ ತಾ.