40 ಮೀಟರ್ ಉದ್ದದ ಧ್ವಜಾರೋಹಣಮಡಿಕೇರಿ, ಆ.13 :ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾ. 15 ರಂದು ಬೃಹತ್ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕೊಡಗು ಪ್ಯಾಕೇಜ್ ಅನುದಾನ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರ ಧರಣಿಸೋಮವಾರಪೇಟೆ,ಆ.13: 2016-17ನೇ ಸಾಲಿನ ಕೊಡಗು ಪ್ಯಾಕೇಜ್‍ನಲ್ಲಿ ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಘೋಷಿಸಲ್ಪಟ್ಟ ಅನುದಾನವನ್ನು ಬಿಡುಗಡೆಗೊಳಿಸು ವಂತೆ ಆಗ್ರಹಿಸಿ, ಗುತ್ತಿಗೆದಾರರು ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ
ಕಡಮಕಲ್ ರಸ್ತೆ ಅಭಿವೃದ್ಧಿಗೆ ಕೆಜಿಬಿ ಆಗ್ರಹಮಡಿಕೇರಿ, ಆ. 13: ದಿನೇ ದಿನೇ ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತದೊಂದಿಗೆ ವಾಹನಗಳ ಸಂಚಾರಕ್ಕೆ ಗಂಭೀರ ಸಮಸ್ಯೆ ಆಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ತಪ್ಪಿಸುವ ದಿಸೆಯಲ್ಲಿ ಕೂಡಲೇ ಸರಕಾರ ಎಚ್ಚೆತ್ತುಕೊಂಡು
ಸೂರ್ಲಬ್ಬಿಗೆ 281 ಇಂಚು ಮಳೆಸೋಮವಾರಪೇಟೆ, ಆ. 13: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೂರ್ಲಬ್ಬಿಗೆ ಇದುವರೆಗೆ ದಾಖಲೆಯ 281 ಇಂಚು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13 ಇಂಚು ಮಳೆ
ಮೇಲಿಂದ ಮೇಲೆ ಕೊಡಗಿಗೆ ಮಳೆ ಗಂಡಾಂತರಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಈ ತಲೆಮಾರಿನ ಬಹುಮಂದಿ ಕಂಡು ಕೇಳರಿಯದಷ್ಟು ಮಟ್ಟಿಗೆ ಪ್ರಸಕ್ತ ವರ್ಷಾರಂಭದಿಂದ ಮುಂಗಾರು ಮಳೆಯು ಹೊಡೆತ ನೀಡಿರುವ ಪರಿಣಾಮ, ಕೊಡಗು ಜಿಲ್ಲೆಗೆ