ರೈಫಲ್ ಶೂಟಿಂಗ್ನಲ್ಲಿ ಚಿನ್ನದ ಪದಕಚೆಟ್ಟಳ್ಳಿ, ಆ. 31: ಬೆಂಗಳೂರಿನ ಕರ್ನಾಟಕ ಸ್ಟೇಟ್ ರೈಫಲ್ ಆಸೋಸಿಯೇಶನ್ ಆಯೋಜಿಸಿದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚೆಟ್ಟಳ್ಳಿಯ ಪುತ್ತರಿರ ಎಂ. ರಿಶಾಂಕ್ ನಂಜಪ್ಪ 50 ಮೀಟರ್ಸ್ ಓಪನ್ನ್
ಮಾದಾಪುರದಲ್ಲಿ ಪಡಿತರ ಕಿಟ್ ವಿತರಣೆಸೋಮವಾರಪೇಟೆ, ಆ.31: ರಾಜ್ಯ ಸರ್ಕಾರದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ನೀಡಲಾಗುತ್ತಿರುವ ವಿಶೇಷ ಉಚಿತ ಪಡಿತರವನ್ನು ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾಯಿತು.
ಸ್ವಉದ್ಯೋಗ ಕಾರ್ಯಯೋಜನೆಸುಂಟಿಕೊಪ್ಪ,ಆ.31: ‘ನಮ್ಮ ಸುಂಟಿಕೊಪ್ಪ ಬಳಗ’ ಫೇಸ್ ಬುಕ್ ಗುಂಪಿನ ವತಿಯಿಂದ ಹೋಬಳಿ ವ್ಯಾಪ್ತಿಯ ನೆರೆ ಸಂತ್ರಸ್ತ ಆಯ್ದ ಕೆಲವು ಕುಟುಂಬಗಳಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ
ಅಧಿಕಾರ ಸ್ವೀಕಾರ ಮಡಿಕೇರಿ, ಆ.31: ಆಹಾರ ಇಲಾಖೆಯ ನೂತನ ಉಪನಿರ್ದೇಶಕರಾಗಿ ಎಸ್.ಸದಾಶಿವಯ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್.ಸದಾಶಿವಯ್ಯ ಅವರು ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಹಕಾರ ಸಮಾಜಕ್ಕೆ ಅವಿರೋಧ ಆಯ್ಕೆಶನಿವಾರಸಂತೆ, ಆ. 31: ಪಟ್ಟಣದ ಮಹಿಳಾ ಸಹಕಾರ ಸಮಾಜಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷೆಯಾಗಿ ಬಿ.ಎನ್. ಭುವನೇಶ್ವರಿ ಅವಿರೋಧವಾಗಿ ಆಯ್ಕೆಯಾದರು. ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿ ರೇಖಾ, ಕಾರ್ಯದರ್ಶಿಯಾಗಿ