ಬಾಳುಗೋಡಿನಲ್ಲಿ ಕೊಡವ ನಮ್ಮೆ ಮಡಿಕೇರಿ, ನ. 30: 2018 ರ ನವೆಂಬರ್ 2, 3 ಮತ್ತು 4 ರಂದು ಬಾಳುಗೋಡುವಿನಲ್ಲಿ ಕೊಡವ ನಮ್ಮೆಯನ್ನು ಆಚರಿಸಲು ಕೊಡವ ಸಮಾಜಗಳ ಒಕ್ಕೂಟ ನಿರ್ಧರಿಸಿದೆ. ಒಕ್ಕೂಟದ ಅಧ್ಯಕ್ಷಜಾಗ ಪರಭಾರೆ ಮಾಡದಂತೆ ರಂಜನ್ ಕರೆಸೋಮವಾರಪೇಟೆ, ನ. 30: ಅಕ್ರಮ-ಸಕ್ರಮ ಯೋಜನೆ ಸೇರಿದಂತೆ 94 ಸಿ ಹಾಗೂ 94 ಸಿಸಿ ಅಡಿಯಲ್ಲಿ ಮಂಜೂರಾದ ಜಾಗವನ್ನು ಫಲಾನುಭವಿಗಳು ಯಾವದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದುಕಾರ್ಯಕರ್ತರ ಅಭಿಪ್ರಾಯದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ q ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ q ಶಾಂತಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಸೋಮವಾರಪೇಟೆ, ನ. 30: ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಚುನಾವಣೆಗೆ ಪಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮತ್ತೊಮ್ಮೆದುಶ್ಚಟಗಳಿಗೆ ಬಲಿಯಾಗದಂತೆ ಕರೆವೀರಾಜಪೇಟೆ, ನ. 30: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತು ಮತ್ತು ಛಲದಿಂದ ಶಿಕ್ಷಣದ ಕಡೆಗೆ ಗಮನ ಹರಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳು ವಂತಾಗಬೇಕು ಎಂದು ವೀರಾಜಪೇಟೆ ವೃತ್ತಬಡತನ ನಿರ್ಮೂಲನೆಗೆ ಲಯನ್ಸ್ ಯತ್ನಸುಂಟಿಕೊಪ್ಪ, ನ. 30: ಪ್ರಪಂಚದಲ್ಲಿ ಬಡತನ ದೊಡ್ಡ ಸವಾಲಾಗಿದ್ದು, ಆದರಲ್ಲೂ ಪ್ರತಿ 16 ಸೆಕೆಂಡಿನಲ್ಲಿ ಒಬ್ಬರು ಹಸಿವಿನಿಂದ ಸಾವಿಗೀಡಾಗುತ್ತಾರೆ. ಲಯನ್ಸ್ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ
ಬಾಳುಗೋಡಿನಲ್ಲಿ ಕೊಡವ ನಮ್ಮೆ ಮಡಿಕೇರಿ, ನ. 30: 2018 ರ ನವೆಂಬರ್ 2, 3 ಮತ್ತು 4 ರಂದು ಬಾಳುಗೋಡುವಿನಲ್ಲಿ ಕೊಡವ ನಮ್ಮೆಯನ್ನು ಆಚರಿಸಲು ಕೊಡವ ಸಮಾಜಗಳ ಒಕ್ಕೂಟ ನಿರ್ಧರಿಸಿದೆ. ಒಕ್ಕೂಟದ ಅಧ್ಯಕ್ಷ
ಜಾಗ ಪರಭಾರೆ ಮಾಡದಂತೆ ರಂಜನ್ ಕರೆಸೋಮವಾರಪೇಟೆ, ನ. 30: ಅಕ್ರಮ-ಸಕ್ರಮ ಯೋಜನೆ ಸೇರಿದಂತೆ 94 ಸಿ ಹಾಗೂ 94 ಸಿಸಿ ಅಡಿಯಲ್ಲಿ ಮಂಜೂರಾದ ಜಾಗವನ್ನು ಫಲಾನುಭವಿಗಳು ಯಾವದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು
ಕಾರ್ಯಕರ್ತರ ಅಭಿಪ್ರಾಯದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ q ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ q ಶಾಂತಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಸೋಮವಾರಪೇಟೆ, ನ. 30: ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಚುನಾವಣೆಗೆ ಪಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮತ್ತೊಮ್ಮೆ
ದುಶ್ಚಟಗಳಿಗೆ ಬಲಿಯಾಗದಂತೆ ಕರೆವೀರಾಜಪೇಟೆ, ನ. 30: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತು ಮತ್ತು ಛಲದಿಂದ ಶಿಕ್ಷಣದ ಕಡೆಗೆ ಗಮನ ಹರಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳು ವಂತಾಗಬೇಕು ಎಂದು ವೀರಾಜಪೇಟೆ ವೃತ್ತ
ಬಡತನ ನಿರ್ಮೂಲನೆಗೆ ಲಯನ್ಸ್ ಯತ್ನಸುಂಟಿಕೊಪ್ಪ, ನ. 30: ಪ್ರಪಂಚದಲ್ಲಿ ಬಡತನ ದೊಡ್ಡ ಸವಾಲಾಗಿದ್ದು, ಆದರಲ್ಲೂ ಪ್ರತಿ 16 ಸೆಕೆಂಡಿನಲ್ಲಿ ಒಬ್ಬರು ಹಸಿವಿನಿಂದ ಸಾವಿಗೀಡಾಗುತ್ತಾರೆ. ಲಯನ್ಸ್ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ