ಕೊಡಗು ಪತ್ರಿಕಾಭವನ ಟ್ರಸ್ಟ್ನಿಂದ ನೆರವುಮಡಿಕೇರಿ, ಆ. 31: ಅತಿವೃಷ್ಟಿಯಿಂದ ಮನೆ ಕಳೆÉದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪತ್ರಿಕಾ ವರದಿಗಾರ ಉಜ್ವಲ್ ರಂಜಿತ್ ಮತ್ತು ಪತ್ರಿಕಾ ಛಾಯಾಗ್ರಾಹಕರಾದ ಲೋಕೇಶ್ ಕೆ.ಎಸ್. ಅವರಿಗೆ ಕೊಡಗು
ವೈದ್ಯಕೀಯ ಕಾಲೇಜಿನಲ್ಲಿ ನೀರಿಗಾಗಿ ಬವಣೆ ಮಡಿಕೇರಿ, ಆ. 31: ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೆ ಬವಣೆ ಪಡುವಂತಾಗಿದೆ ಎಂದು ಆಡಳಿತ ಮುಖ್ಯಸ್ಥರು
ಸಂತ್ರಸ್ತರಿಗೆ ನೆರವುಸುಂಟಿಕೊಪ್ಪ, ಆ. 31: ಅತಿವೃಷ್ಟಿಯಿಂದ ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ನಿವಾಸಿಗಳಿಂದÀ ಆಶೋಕ್ ಕುಮಾರ್ ಭಾಗ್‍ಮಾರ್ ತಂಡದವರು ಚಾಪೆ, ಪಾತ್ರೆಗಳನ್ನು ವಿತರಿಸಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ
ಕೀಟ ನಾಶಕ ಅನವಶ್ಯಕ ಬಳಕೆ ನಿಯಂತ್ರಣಕ್ಕೆ ಸಲಹೆಗೋಣಿಕೊಪ್ಪ ವರದಿ, ಆ. 31: ಆಹಾರ ಉತ್ಪಾದನೆಯಲ್ಲಿ ಕೀಟ ನಾಶಕಗಳ ಬಳಕೆಗೆ ಹೆಚ್ಚು ವೆಚ್ಚವಾಗುವದನ್ನು ಮನಗಂಡು ವಿತರಕರು ಔಷಧಿ ಅನವಶ್ಯಕವಾಗಿ ಬಳಕೆ ಮಾಡುವದನ್ನು ನಿಯಂತ್ರಿಸುವ ಜವಾಬ್ದಾರಿ ಹೊರಬೇಕು
ಅವಿರೋಧ ಆಯ್ಕೆಸಿದ್ದಾಪುರ, ಆ. 31: ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ. ಜೋಯ್ ಅವಿರೋಧ ಆಯ್ಕೆಯಾಗಿದ್ದಾರೆ ಸಂಘದ ಸಭಾಂಗಣದಲ್ಲಿ