ಚುನಾವಣೆ ಹೆಸರಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಮಡಿಕೇರಿ, ಏ. 28 : ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ಅಧಿಕಾರಿಗಳು ಚುನಾವಣಾ ಕಾರ್ಯದ ನೆಪವೊಡ್ಡಿ ಯಾವದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಮೂಡಾ ಅಧ್ಯಕ್ಷರಾದ ಎ.ಸಿ.ಚುಮ್ಮಿದೇವಯ್ಯ
ಚೆಕ್ಪೋಸ್ಟ್ನಲ್ಲಿ ತಪಾಸಣೆ: ವಶಕ್ಕೆ ಪಡೆದ ಹಣ ವಾಪಸ್ ಸೋಮವಾರಪೇಟೆ, ಏ. 28: ವಿಧಾನ ಸಭಾ ಚುನಾವಣೆ ಹಿನ್ನೆಲೆ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ದಿನದ 24 ಗಂಟೆಯೂ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು,
ಈ ಬಾರಿ ಗೆಲುವು ನನ್ನದೇ: ಜೀವಿಜಯ ವಿಶ್ವಾಸಸೋಮವಾರಪೇಟೆ, ಏ. 28: ಪ್ರಸಕ್ತ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಒಲವಿದ್ದು, ತನ್ನ ಜಯ ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ವಿಶ್ವಾಸ
ಪುತ್ತಾಮನೆ ಕ್ರಿಕೆಟ್: 8 ತಂಡಗಳ ಮುನ್ನಡೆ ಗೋಣಿಕೊಪ್ಪ ವರದಿ, ಏ. 28: ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ನಡುವೆ ನಡೆಯುತ್ತಿರುವ ಪುತ್ತಾಮನೆ ಕ್ರಿಕೆಟ್ ಕಪ್‍ನಲ್ಲಿ ನಾಳಿಯಮ್ಮನ, ಚಮ್ಮಣಮಾಡ,
ಚೆರಿಯಮನೆ ಕ್ರಿಕೆಟ್ ಹಬ ್ಬ : ಬೊಳ್ತೆಜ್ಜಿ , ತೆಕ್ಕಡೆ ಪ್ರಿ ಕ್ವಾರ್ಟರ್ಗೆಮಡಿಕೇರಿ, ಏ. 28: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಇಲ್ಲಿನ ಜ. ತಿಮ್ಮಯ್ಯ ಆಟದ ಮೈದಾನದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ