ಇಂದು ತರಬೇತಿ ಕಾರ್ಯಕ್ರಮಮಡಿಕೇರಿ, ಸೆ. 11: ಕೊಡಗಿನಲ್ಲಿ ಮಹಾ ಮಳೆಯಿಂದ ಶಾಲಾ, ಕಾಲೇಜುಗಳಿಗೆ ಅತಿ ಹೆಚ್ಚು ರಜೆ ಘೋಷಣೆಯಾಗಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕಲಿಕೆಯಲ್ಲಿ ವ್ಯತ್ಯಾಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೀರಾಜಪೇಡೆ ತಾಲೂಕು
ವಾಹನಗಳ ರಕ್ಷಣೆ: ಕೊಳೆಯುತ್ತಿರುವ ಹಸು...ಮಡಿಕೇರಿ, ಸೆ. 11: ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಮನೆ, ತೋಟ, ಗದ್ದೆಗಳಿಗೆ ಹಾನಿಯುಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದರೆ ಇತ್ತ ಜಾನುವಾರು, ವಾಹನಗಳಿಗೂ ಹಾನಿಯುಂಟಾಗಿವೆ. ಅತಿ ಹೆಚ್ಚು
ಪುನರ್ವಸತಿಯೊಂದಿಗೆ ಸೂಕ್ತ ಪರಿಹಾರ ವ್ಯವಸ್ಥೆಮಡಿಕೇರಿ, ಸೆ. 10: ಪ್ರಕೃತಿ ವಿಕೋಪದಡಿ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಪುನರ್‍ವಸತಿಯೊಂದಿಗೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವದು, ಕೊಡಗಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ
ಅತಿವೃಷ್ಟಿ: ಕೂಡಲೇ ಕೇಂದ್ರ ತಂಡ ಕಳುಹಿಸಲು ಪ್ರಧಾನಿ ಸಮ್ಮತಿ ಮಡಿಕೇರಿ, ಸೆ. 10: ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರ ಸರ್ಕಾರವು ಅಧಿಕಾರಿಗಳ
ಸರಕಾರದ ಅನುದಾನ ಅವÀಲಂಬಿಸಿ ದಸರಾ ಕಾರ್ಯಕ್ರಮಮಡಿಕೇರಿ, ಸೆ. 10: ಪ್ರಸಕ್ತ ಸಾಲಿನಲ್ಲಿ ಮಡಿಕೇರಿಯ ಐತಿಹಾಸಿಕ ದಸರಾ ನಾಡಹಬ್ಬವನ್ನು, ಕರ್ನಾಟಕ ಸರಕಾರವು ನೀಡಲಿರುವ ಅನುದಾನ ಅವಲಂಬಿಸಿ, ಆ ಮೊತ್ತಕ್ಕೆ ಪೂರಕ ಕಾರ್ಯಕ್ರಮಗಳನ್ನು ನಡೆಸುವಂತೆ, ಇಂದಿನ