ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಸಲಹೆ*ಗೋಣಿಕೊಪ್ಪಲು, ಸೆ. 21: ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವೆನೆಯಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಇಲ್ಲಿನ ಸಿಪಿಐ ಸಿ.ಎನ್. ದಿವಾಕರ್ ಹೇಳಿದರು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ
ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಕೂಡಿಗೆ, ಸೆ. 21: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಕೃತಿ ವಿಕೋಪದಿಂದ ಮುಂದೂಡಲ್ಪಟ್ಟಿದ್ದ ವಾರ್ಡ್‍ಸಭೆ ಮತ್ತು ಗ್ರಾಮಸಭೆಯನ್ನು ಮುಂದಿನ
ಮದರಸ ಕಟ್ಟಡ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಸೆ. 21: ಸಮೀಪದ ನೆಲ್ಲಿಹುದಿಕೇರಿಯ ದಾರುನ್ನಜಾತ್ ಸುನ್ನಿ ಸೆಂಟರ್ ನೂತನ ಕಟ್ಟಡ ಕಾಮಗಾರಿಗೆ ಸಯ್ಯದ್ ವಿ.ಪಿ.ಎಸ್. ಮುತ್ತುಕೋಯ ತಂಙಲ್ ಚಾಲನೆ ನೀಡಿದರು. ಈ ಸಂದರ್ಭ ಸೆಂಟರ್ ಅಧ್ಯಕ್ಷ
ಕ್ರೀಡಾಕೂಟದಲ್ಲಿ ಸಾಧನೆಗೋಣಿಕೊಪ್ಪ ವರದಿ, ಸೆ. 21: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮರಗೋಡು ಹೈಸ್ಕೂಲ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅರುವತ್ತೊಕ್ಲು ಸರ್ವದೈವತಾ ಶಾಲೆಯ ಕ್ರೀಡಾಪಟುಗಳು ಅತ್ಯುತ್ತಮ
ಪೊನ್ನಂಪೇಟೆ ಕೊಡವ ಸಮಾಜದಿಂದ ನೂತನ ಕಲ್ಯಾಣ ಮಂಟಪಪೊನ್ನಂಪೇಟೆ, ಸೆ. 21: ಕೊಡಗು ಜಿಲ್ಲೆಯ ಪ್ರತಿಷ್ಟಿತ ಕೊಡವ ಸಮಾಜಗಳಲ್ಲಿ ಒಂದಾದ ಪೊನ್ನಂಪೇಟೆ ಕೊಡವ ಸಮಾಜ ತನ್ನ 31ನೇ ವಾರ್ಷಿಕ ಮಹಾಸಭೆಯನ್ನು ತಾ. 23 ರಂದು ನಡೆಸಲಿದ್ದು