ಅಭಿವೃದ್ಧಿ ಹೊಂದಲು ಕಠಿಣ ಶ್ರಮದ ಅಗತ್ಯವಿದೆ ಸಂಸದ ಪ್ರತಾಪ್ ಸಿಂಹಕುಶಾಲನಗರ, ಸೆ. 27: ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧನೆಯ ಛಲ, ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ರಾಮ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ
ವಿಭಾಗೀಯ ಮಟ್ಟಕ್ಕೆ ಆಯ್ಕೆಮಡಿಕೇರಿ, ಸೆ. 27: ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕುಕ್ಲೂರಿನ ಕಾವೇರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಚೊಂದಮ್ಮ ಕೆ.ಪಿ., ಮುತ್ತಮ್ಮ ಎ.ಪಿ., ಗಾನವಿ
ವಿಶೇಷ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಧಿಕಾರಿ ಸಲಹೆಮಡಿಕೇರಿ, ಸೆ. 27: ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪಶುಸಂಗೋಪನೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ
ಪಾರಂಪರಿಕ ಸಸ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಲಹೆಗೋಣಿಕೊಪ್ಪ, ಸೆ. 27 : ಕಾಫಿ ಬೆಳೆಯೊಂದಿಗೆ ಔಷದೀಯ ಗುಣಗಳುಳ್ಳ ಪಾರಂಪರಿಕ ಸಸ್ಯ ಕೃಷಿಯನ್ನು ಉಪಕಸುಬಾಗಿ ಬೆಳೆಯಲು ಕೊಡಗಿನ ಕೃಷಿಕರು ತೊಡಗಿಸಿಕೊಳ್ಳಬೇಕು. ಆ ಮೂಲಕ ಆರ್ಥಿಕ ಸಬಲೀಕರಣಕ್ಕೆ
ಕುಸಿಯುತ್ತಿರುವ ಕಟ್ಟಡಕುಶಾಲನಗರ, ಸೆ. 27: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಶಿಥಿಲ ಗೊಂಡು ಅಪಾಯದ ಅಂಚಿನಲ್ಲಿರುವ ಕಟ್ಟಡವೊಂದು ಆಗಾಗ್ಯೆ ಕುಸಿಯುವ ಮೂಲಕ ವಾಹನ ಚಾಲಕರು ಹಾಗೂ ಪಾದ ಚಾರಿಗಳಲ್ಲಿ