129 ಕುಟುಂಬಗಳಿಗೆ ಬಸ್ ಪಾಸ್ಮಡಿಕೇರಿ, ಸೆ. 30: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಸಂಚರಿಸಲು ಉಚಿತ ಬಸ್ ಪಾಸ್‍ಗಳನ್ನು ಈ ತನಕ 129
ಪ್ರತಿಯೊಂದು ತೀರ್ಪಿನಲ್ಲಿ ಪರಿಪೂರ್ಣತೆ ಸಚಿನ್ ಇಂಗಿತಮಡಿಕೇರಿ, ಸೆ. 30: ಪ್ರಸ್ತುತ ತಾನು ನ್ಯಾಯಾಧೀಶನಾಗಿ ಆಯ್ಕೆ ಆಗಿರುವದೇ ತನ್ನ ಸಾಧನೆ ಎಂದು ಹೇಳಿಕೊಳ್ಳುವದಿಲ್ಲ; ಬದಲಿಗೆ ತಾನು ಪ್ರಕಟಿಸುವ ಪ್ರತಿಯೊಂದು ತೀರ್ಪಿನಲ್ಲೂ ಪರಿಪೂರ್ಣತೆ ಇರಬೇಕು ಎಂಬದೇ
ಮಹಿಳೆಯರಿಗೆ ವಕೀಲಿ ವೃತ್ತಿ ಸಮಂಜಸಮಡಿಕೇರಿ, ಸೆ. 30: ಕುಟುಂಬ ನಿರ್ವಹಣೆಯೊಂದಿಗೆ ವೃತ್ತಿಯನ್ನೂ ಯಶಸ್ವಿಗೊಳಿಸಿಕೊಳ್ಳಲು ನ್ಯಾಯಾಂಗ ಕ್ಷೇತ್ರ ಮಹಿಳೆಯರಿಗೆ ಅತ್ಯಂತ ಸೂಕ್ತ ಎಂದು ನೂತನವಾಗಿ ರಾಜ್ಯ ನ್ಯಾಯಮೂರ್ತಿಗಳಾಗಿ ಆಯ್ಕೆಗೊಂಡಿರುವ ವೀರಾಜಪೇಟೆ ಅಂಬಟ್ಟಿಯ ಕುಮಾರಿ
ರಾಷ್ಟ್ರಪತಿ ಪುತ್ರ ಕೊಡಗು ಪÀ್ರವಾಸಮಡಿಕೇರಿ, ಸೆ. 30: ಭಾರತದ ರಾಷ್ಟ್ರಪತಿಗಳಾದ ರಾಂನಾಥ್ ಕೋವಿಂದ್ ಅವರ ಪುತ್ರ ಹಾಗೂ ಸೊಸೆ ಮತ್ತು ಮೊಮ್ಮಕ್ಕಳಿಬ್ಬರು ಕೊಡಗು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಂಗಳೂರಿನಿಂದ ಸಂಪಾಜೆ
ವಿದ್ಯುತ್ ಸ್ಪರ್ಶದಿಂದ ಬಾಲಕನ ಸಾವು: ಜೆ.ಇ. ಬಂಧನವೀರಾಜಪೇಟೆ, ಸೆ. 30: ಇಲ್ಲಿನ ಅಮ್ಮತ್ತಿ ಒಂಟಿಯಂಗಡಿ ಬಳಿಯ ಕಣ್ಣಂಗಾಲ ಗ್ರಾಮದಲ್ಲಿ ನಿನ್ನೆ ದಿನ ಬೆಳಿಗ್ಗೆ ನಡೆದ ವಿದ್ಯುತ್ ಸ್ಪರ್ಶದಿಂದ ಬಾಲಕ ಕಾಶಿಯಪ್ಪ (6) ಎಂಬಾತ ಮೃತಪಟ್ಟ