ರಾಜಕೀಯ ದುರುದ್ದೇಶದ ಆರೋಪ : ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘ ಸ್ಪಷ್ಟನೆ ಮಡಿಕೇರಿ, ಅ.9 : ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿಬ್ಬಂದಿಗಳು ನಡೆಸಿರುವ ಹಣ ದುರುಪಯೋಗ ಆರೋಪದ ಪ್ರಕರಣವನ್ನು ಹಾಲಿ ಆಡಳಿತ ಮಂಡಳಿ ಬಯಲಿಗೆಳೆದು ಸಹಕಾರ ಕಾಯ್ದೆ
ಪ್ರ್ರಕೃತಿ ವಿಕೋಪ : ತಾ. 13 ರಂದು ಮಡಿಕೇರಿಯಲ್ಲಿ ಸಂವಾದಮಡಿಕೇರಿ, ಅ.10 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ನೈಜ ಸಂಗತಿಯನ್ನು
ಮಾನವೀಯತೆ ಮೆರೆದ ಪ್ರತಿನಿಧಿನಾಪೆÉÇೀಕ್ಲು, ಅ. 10: ಕಳೆದ 20 ವರ್ಷಗಳಿಂದ ನಾಪೆÉÇೀಕ್ಲು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಜೋಸ್ ಎಂಬಾತ ಇದೀಗ ಖಾಯಿಲೆಯಿಂದ ನರಳುತ್ತಿದ್ದು, ಕಟ್ಟಡಗಳ ಬಳಿಯಲ್ಲಿ ಮಲಗುತ್ತಿದ್ದ ಈತನ
ಕೊಯವ ಸಮಾಜದ ಮಹಾಸಭೆಮೂರ್ನಾಡು, ಅ. 10 : ಕೊಯವ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಇಲಾಖಾಧಿಕಾರಿಗಳ ಗೈರು: ಕಾನೂರು ಗ್ರಾಮ ಸಭೆ ಮುಂದೂಡಿಕೆಗೋಣಿಕೊಪ್ಪಲು, ಅ. 10: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾನೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಇಂದು ನಡೆಯಬೇಕಿದ್ದು, ಹಲವು ಇಲಾಖಾಧಿಕಾರಿಗಳ ಗೈರು