ಗೋ ಸಂರಕ್ಷಣೆ : ಜಾತ್ಯತೀತ ಸಮಾಜ ನಿರ್ಮಾಣ ಸೋಮವಾರಪೇಟೆ, ಅ.5: ಮಠಮಾನ್ಯಗಳಿಂದ ಅಕ್ಷರ ಕ್ರಾಂತಿ ಮಾತ್ರವಲ್ಲದೆ ಗೋ ಸಂರಕ್ಷಣೆ ಯೊಂದಿಗೆ ಜಾತ್ಯತೀತ ಸಮಾಜ ನಿರ್ಮಾಣ ಕಾರ್ಯವೂ ನಡೆಯುತ್ತಿದೆ ಎಂದು ಮಹಾರಾಷ್ಟ್ರದ ಅಕ್ಕಲಕೋಟೆ ಮಠಾಧೀಶರಾದ ಶ್ರೀ ಚನ್ನಬಸವತಾ. 26ರಿಂದ ಕೊಡವ ನಮ್ಮೆ 34 ಕೊಡವ ಸಮಾಜಗಳು ಭಾಗಿಮಡಿಕೇರಿ, ಅ.5 : ಕೊಡವ ಸಮಾಜಗಳ ಒಕ್ಕೂಟದಿಂದ ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ತಾ. 26 ರಿಂದ 28 ರವರೆಗೆ 6ನೇ ವರ್ಷದ ‘ಕೊಡವ ನಮ್ಮೆ’ ಕಾರ್ಯಕ್ರಮ ನಡೆಯಲಿದೆ.ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಅ. 5: ಮೈಸೂರು ದಸರಾ ಕ್ರೀಡಾಕೂಟದ 11 ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿಗೆ ಹಲವು ಬಹುಮಾನ ದೊರೆತಿದೆ. ಬ್ಲ್ಯಾಕ್ ಬೆಲ್ಟ್ 51-55 ಕೆ.ಜಿ ವಿಭಾಗದಲ್ಲಿ ಡೆರಿನ್ವಿವಿಧೆಡೆ ಜಮಾಬಂದಿ ಸಭೆ ಮಡಿಕೇರಿ, ಅ. 5: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೇಂಗೂರು, ಐವತ್ತೊಕ್ಲು, ಕೊಳಗದಾಳು, ಕೊಟ್ಟೂರು, ಬಿ. ಬಾಡಗ ಗ್ರಾಮಗಳ ಜಮಾಬಂದಿ ಸಭೆ ತಾ. 7 ರಂದು ಮಧ್ಯಾಹ್ನಸುಂಟಿಕೊಪ್ಪದಲ್ಲಿ ಆಯುಧ ಪೂಜೆಸುಂಟಿಕೊಪ್ಪ, ಅ. 5: ಚಿಕ್ಲಿಹೊಳೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 22ನೇ ವರ್ಷದ ಆಯುಧಪೂಜೆ ಮತ್ತು ವಿಜಯದಶಮಿಯನ್ನು 2 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು. ಆಯುಧಪೂಜೆಯ ಅಂಗವಾಗಿ ಮಕ್ಕಳಿಗೆ
ಗೋ ಸಂರಕ್ಷಣೆ : ಜಾತ್ಯತೀತ ಸಮಾಜ ನಿರ್ಮಾಣ ಸೋಮವಾರಪೇಟೆ, ಅ.5: ಮಠಮಾನ್ಯಗಳಿಂದ ಅಕ್ಷರ ಕ್ರಾಂತಿ ಮಾತ್ರವಲ್ಲದೆ ಗೋ ಸಂರಕ್ಷಣೆ ಯೊಂದಿಗೆ ಜಾತ್ಯತೀತ ಸಮಾಜ ನಿರ್ಮಾಣ ಕಾರ್ಯವೂ ನಡೆಯುತ್ತಿದೆ ಎಂದು ಮಹಾರಾಷ್ಟ್ರದ ಅಕ್ಕಲಕೋಟೆ ಮಠಾಧೀಶರಾದ ಶ್ರೀ ಚನ್ನಬಸವ
ತಾ. 26ರಿಂದ ಕೊಡವ ನಮ್ಮೆ 34 ಕೊಡವ ಸಮಾಜಗಳು ಭಾಗಿಮಡಿಕೇರಿ, ಅ.5 : ಕೊಡವ ಸಮಾಜಗಳ ಒಕ್ಕೂಟದಿಂದ ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ತಾ. 26 ರಿಂದ 28 ರವರೆಗೆ 6ನೇ ವರ್ಷದ ‘ಕೊಡವ ನಮ್ಮೆ’ ಕಾರ್ಯಕ್ರಮ ನಡೆಯಲಿದೆ.
ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಶಸ್ತಿಗೋಣಿಕೊಪ್ಪಲು, ಅ. 5: ಮೈಸೂರು ದಸರಾ ಕ್ರೀಡಾಕೂಟದ 11 ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿಗೆ ಹಲವು ಬಹುಮಾನ ದೊರೆತಿದೆ. ಬ್ಲ್ಯಾಕ್ ಬೆಲ್ಟ್ 51-55 ಕೆ.ಜಿ ವಿಭಾಗದಲ್ಲಿ ಡೆರಿನ್
ವಿವಿಧೆಡೆ ಜಮಾಬಂದಿ ಸಭೆ ಮಡಿಕೇರಿ, ಅ. 5: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೇಂಗೂರು, ಐವತ್ತೊಕ್ಲು, ಕೊಳಗದಾಳು, ಕೊಟ್ಟೂರು, ಬಿ. ಬಾಡಗ ಗ್ರಾಮಗಳ ಜಮಾಬಂದಿ ಸಭೆ ತಾ. 7 ರಂದು ಮಧ್ಯಾಹ್ನ
ಸುಂಟಿಕೊಪ್ಪದಲ್ಲಿ ಆಯುಧ ಪೂಜೆಸುಂಟಿಕೊಪ್ಪ, ಅ. 5: ಚಿಕ್ಲಿಹೊಳೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 22ನೇ ವರ್ಷದ ಆಯುಧಪೂಜೆ ಮತ್ತು ವಿಜಯದಶಮಿಯನ್ನು 2 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು. ಆಯುಧಪೂಜೆಯ ಅಂಗವಾಗಿ ಮಕ್ಕಳಿಗೆ