ಬಗೆಹರಿಯದ ಖಾಸಗಿ ಬಸ್ ಸಂಚಾರ ಮಾರ್ಗಮಡಿಕೇರಿ, ಅ. 11: ನಗರಸಭೆಯಿಂದ ಅಂದಾಜು ರೂ. 5 ಕೋಟಿ ವೆಚ್ಚದಲ್ಲಿ ನಗರದ ವೆಬ್ಸ್ ಬಳಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಗೊಂಡು, ಕಳೆದ ಮಾರ್ಚ್‍ನಲ್ಲಿ ಉದ್ಘಾಟನೆ
ಗ್ರಾಮೀಣ ಪ್ರದೇಶದ ಹೊಂಡಾಗುಂಡಿ ರಸ್ತೆಗಳಿಗೆ ಮುಕ್ತಿ ಎಂದು?ಸೋಮವಾರಪೇಟೆ, ಅ. 11: ಮಹಾಮಳೆ, ಜಲಸ್ಫೋಟ, ಪ್ರವಾಹದಿಂದ ಈಗಷ್ಟೇ ಜಿಲ್ಲೆ ಸುಧಾರಿಸಿಕೊಳ್ಳುತ್ತಿದೆ. ಸಂಪರ್ಕ ಸಾಧನಗಳಾಗಿದ್ದ ಲೋಕೋಪಯೋಗಿ ಇಲಾಖಾ ರಸ್ತೆಗಳು ಹಲವೆಡೆಗಳಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೆ ಸಂಪರ್ಕ ಕಲ್ಪಿಸಲು
ಸಂತ್ರಸ್ತರಿಗೆ ಧೃತಿಗೆಡದಿರಲು ಮನವಿಮಡಿಕೇರಿ, ಅ. 11: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದವರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ, ಸರಕಾರ ಸಂಘ-ಸಂಸ್ಥೆಗಳು ವಿವಿಧ
ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆಸುಂಟಿಕೊಪ್ಪ, ಅ. 11: ಕಾನ್‍ಬೈಚನಹಳ್ಳಿ ಅಂಚೆ ಕಚೇರಿ ಸಮೀಪ ನೂತ ನವಾಗಿ ನಿರ್ಮಿಸಲಾಗುವ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆಯನ್ನು ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ವಿ.ಆರ್. ರಂಜಿನಿ ನೆರವೇರಿಸಿದರು. ಈ
ಸಾಮೂಹಿಕ ಸತ್ಯನಾರಾಯಣ ಪೂಜೆನಾಪೆÇೀಕ್ಲು, ಅ. 11: ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಶ್ರೀ ಮಹಾವಿಷ್ಣು ದೇವಳದಲ್ಲಿ ಪ್ರತೀ ತಿಂಗಳ ಮೊದಲನೆ ಶನಿವಾರ ಸಾಮೂಹಿಕ ನಾಪೆÇೀಕ್ಲು, ಅ. 11: ವೀರಾಜಪೇಟೆ ಸಮೀಪದ ಬಿಟ್ಟಂಗಾಲ