ಮಡಿಕೇರಿ ದಸರಾ ಪರ್ಯಾಯ ಕವಿಗೋಷ್ಠಿಮಡಿಕೇರಿ, ಅ. 11: ಸರಕಾರ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದುಪಡಿಸಿರು ವದನ್ನು ಆಕ್ಷೇಪಿಸಿ ತಾ. 16 ರಂದು ``ಸಂತ್ರಸ್ತರಿಗೆ ಸಾಂತ್ವಾನ-ಬಂದವರಿಗೆ
ಮೈತ್ರಿಯಿಂದ ಮಹೇಶ್ ಹೊರಕ್ಕೆ ಮಡಿಕೇರಿ, ಅ. 11: ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ, ಏಕೈಕ ಬಿಎಸ್‍ಪಿ ಶಾಸಕ ಎನ್. ಮಹೇಶ್ ಹೊರಬಂದಿದ್ದಾರೆ.
ಚತುಷ್ಪಥ ಯೋಜನೆಗೆ ಅಂದಾಜು ರೂ. 1500 ಕೋಟಿಮಡಿಕೇರಿ, ಅ. 11: ಮೈಸೂರು - ಮಡಿಕೇರಿ ನಡುವೆ ಭವಿಷ್ಯದಲ್ಲಿ ರೂಪಿಸಲಾಗಿರುವ ಚತುಷ್ಪಥ ಹೆದ್ದಾರಿಯ ಯೋಜನೆಗೆ ಅಂದಾಜು ರೂಪಿಸಲಾಗಿರುವ ಚತುಷ್ಪಥ ಹೆದ್ದಾರಿಯ ಯೋಜನೆಗೆ ಅಂದಾಜು ಕ್ರಮಗಳೊಂದಿಗೆ, ಕೊಡಗಿನ
ಗೋಣಿಕೊಪ್ಪಲು ಮುಖ್ಯರಸ್ತೆ ಬದಿಯಲ್ಲಿ ಕಸ ವಿಲೇ ನಿಷಿದ್ಧ ಗೋಣಿಕೊಪ್ಪಲು, ಅ. 11: ಗೋಣಿಕೊಪ್ಪಲು ರಾಷ್ಟ್ರೀಯ ಹೆದ್ದಾರಿ ಆಸು ಪಾಸು, ಬಡಾವಣೆ ರಸ್ತೆ, ಮಾರುಕಟ್ಟೆ ಪ್ರದೇಶ, ಕೀರೆಹೊಳೆ- ಕೈಕೇರಿ ತೋಡು, ಬೈಪಾಸ್ ರಸ್ತೆ ಒಳಗೊಂಡಂತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್
ಎರಡು ಕಾಡಾನೆಗಳ ಸೆರೆಗೆ ಮುಂದಿನ ತಿಂಗಳು ಕಾರ್ಯಾಚರಣೆವರದಿ: ವಾಸು ಎ.ಎನ್. ಸಿದ್ದಾಪುರ, ಅ. 11: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿರುವ 2 ಕಾಡಾನೆಗಳನ್ನು ಮುಂದಿನ ತಿಂಗಳಿನಲ್ಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು