ಸವಿತಾ ಸಮಾಜದ ಕ್ರೀಡಾಕೂಟ ವೀರಾಜಪೇಟೆ, ಏ. 19: ವೀರಾಜಪೇಟೆಯ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ಸವಿತಾ ಸಮಾಜ ಕ್ರೀಡಾ ಮತ್ತು ಸಾಂಸ್ಕ್ರತಿಕ ಸಮಿತಿಯ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಕೈಕೇರಿ
ಚುನಾವಣಾ ವೆಚ್ಚ ಸಮರ್ಪಕ ನಿರ್ವಹಣೆಗೆ ನಿರ್ದೇಶನ .ಮಡಿಕೇರಿ, ಏ. 18: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ದೈನಂದಿನ ಬೆಳವಣಿಗೆಗಳನ್ನು ಪ್ರತಿನಿತ್ಯ ವರದಿ ನೀಡುವ ಮೂಲಕ ಕೆಳ ಹಂತದ
ಜಗಜ್ಯೋತಿ ಬಸವೇಶ್ವರರಿಗೆ ನಮನಮಡಿಕೇರಿ, ಏ. 18: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವು ಬುಧವಾರ ಜರುಗಿತು.ನಗರದ ಕೋಟೆ
ಎರಡೂ ಕ್ಷೇತ್ರದಲ್ಲೂ ಎಸ್ಡಿಪಿಐ ಸ್ಪರ್ಧೆಮಡಿಕೇರಿ, ಏ. 18 : ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಳಿಸಲು ತೀರ್ಮಾನಿಸಿದೆ.ಮಡಿಕೇರಿಯಲ್ಲಿರುವ ಪಕ್ಷದ
ಅಕ್ರಮ ಮಂಜೂರಾದ ಜಾಗ ಸರಕಾರದ ವಶಕ್ಕೆಕುಶಾಲನಗರ, ಏ. 18: ಕುಶಾಲನಗರ ಬೈಚನಹಳ್ಳಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಕೋಟಿಗಟ್ಟಲೆ ಬೆಲೆಬಾಳುವ ಜಾಗ ಸರಕಾರದ ವಶಕ್ಕೆ ತೆಗೆದುಕೊಳ್ಳಲು ಮಡಿಕೇರಿ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶ ನೀಡಿದೆ. ಬೈಚನಹಳ್ಳಿ