ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ 475 ಮನೆಗಳು ಸಿದ್ಧಹಣ ವಿಳಂಬದಿಂದ ಇನ್ನುಳಿದ ಮನೆಗಳ ಕಾಮಗಾರಿ ನಿಧಾನ ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ
ಗ್ರಾಮಸಭೆ: ಸಮಸ್ಯೆಗಳನ್ನು ತೆರೆದಿಟ್ಟ ಗ್ರಾಮಸ್ಥರುಶನಿವಾರಸಂತೆ, ಅ. 26: ನೆಮ್ಮದಿ ಕೇಂದ್ರ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಚೆಕ್‍ಬಂದಿ ಸರಿಯಿಲ್ಲ. ಆದಾಯ ದೃಢೀಕರಣ ಪತ್ರ ದೊರೆಯುತ್ತಿಲ್ಲ. ವಿಧವಾ ವೇತನ ಬರಲಿಲ್ಲ. 4 ವರ್ಷವಾದರೂ ವಾಣಿಜ್ಯ
ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಉಚಿತ ಶಿಕ್ಷಣಮಡಿಕೇರಿ, ಅ. 26: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಸುಮಾರು 130 ವಿದ್ಯಾರ್ಥಿಗಳಿಗೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ ಟ್ರಸ್ಟ್ ಹಾಗೂ ಸಾಯಿ ಶಂಕರ ವಿದ್ಯಾ ಸಂಸ್ಥೆಯ
ವೀರಾಜಪೇಟೆಯಲ್ಲಿ ಚುನಾವಣಾ ಅಭ್ಯರ್ಥಿಗಳೊಂದಿಗೆ ಸಂವಾದವೀರಾಜಪೇಟೆ, ಅ. 26: ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಪಾತ್ರ ಬಹಳ ಮಹತ್ವದು, ಪತ್ರಿಕೆಗಳ ನಿಷ್ಪಕ್ಷಪಾತವಾದ ಸೇವೆಯಿಂದ ಇಂದು ಪ್ರಜಾಪ್ರಭುತ್ವ ಉಳಿಯಲು ಕಾರಣವಾಗಿದೆ ಎಂದು ವೀರಾಜಪೇಟೆ ಪ್ರೆಸ್ ಕ್ಲಬ್ ಅಧ್ಯಕ್ಷ
ತೆಂಗಿನ ಸಸಿ ವಿತರಣೆಚೆಟ್ಟಳ್ಳಿ, ಅ. 26: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಅವರ ಅನುದಾನದಲ್ಲಿ ಸಿಕ್ಕಿದ ತೆಂಗಿನ ಗಿಡಗಳನ್ನು ಚೇರಳ ಗ್ರಾಮದಲ್ಲಿರುವ ಪ್ರತಿ ರೈತರ ಮನೆ