ಮರಗಳನ್ನು ಕಡಿಯದಂತೆ ಆಗ್ರಹಶನಿವಾರಸಂತೆ, ಅ. 27: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಹೊಸಳ್ಳಿ ಗ್ರಾಮದ ಸರ್ವೆ ನಂ. 51/7ರ 72 ಎಕರೆ ಪೈಸಾರಿ ಜಾಗದಲ್ಲಿ ಗುತ್ತಿಗೆದಾರ ರೊಬ್ಬರು ಅಕೇಸಿಯಾ
ಪಟ್ಟಣ ಪಂಚಾಯಿತಿ ಚುನಾವಣೆ ಕಾವುಎರಡು ಗುಂಪುಗಳ ನಡುವೆ ಘರ್ಷಣೆ : 6 ಮಂದಿ ವಿರುದ್ಧ ಪ್ರಕರಣ ದಾಖಲು-ಮೂವರ ಬಂಧನ ವೀರಾಜಪೇಟೆ, ಅ. 27: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಿನ್ನೆ ರಾತ್ರಿ ಎರಡು
ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನ ಕೊಡುಗೆನಾಪೋಕ್ಲು, ಅ. 27: ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನವನ್ನು ಕೊಡಗು ಜಿಲ್ಲಾ ಅನ್ಸರುಲ್ ಮುಸ್ಲಿಮೀನ್ ಚಾರಿಟಿ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ನಿರ್ದೇಶಕ ಸಯ್ಯದ್
ಹೆಬ್ಬಾಲೆ ಗ್ರಾ.ಪಂ.ಗೆ ರಾಷ್ಟ್ರಮಟ್ಟದ ಪರಿವೀಕ್ಷಣಾ ತಂಡ ಭೇಟಿ ಕೂಡಿಗೆ, ಅ. 27: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪರಿವೀಕ್ಷಣಾ ತಂಡ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯ ಕಾಮಗಾರಿಯ ಕಡತಗಳನ್ನು
ಸಂತ್ರಸ್ತರಿಗೆ ರೂ. 10 ಲಕ್ಷದಲ್ಲಿ ಮನೆಗಳ ನಿರ್ಮಾಣಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡಿರುವ ಪ್ರತಿ ಸಂತ್ರಸ್ತರ ಕುಟುಂಬಕ್ಕೆ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವದಲ್ಲದೆ, ಕಾಫಿ ಇತ್ಯಾದಿ